ನಂಬಿಕೆ-ವಿಶ್ವಾಸ ಉಳಿಸಿಕೊಳ್ಳುವುದು ಅಗತ್ಯ

ದಿ ಡೈಲಿ ನ್ಯೂಸ್ ಮದ್ದೂರು
ಟ್ರಸ್ಟಿಗಳು ಒಗ್ಗಟ್ಟಿನ ಶ್ರಮದ ಲವಾಗಿ ಸುಮುಖ ನಿಧಿ ಲಿಮಿಟೆಡ್ ಪ್ರಾರಂ‘ವಾಗುತ್ತಿದೆ ಇದರಿಂದ ಸಾವಿರಾರು ಮಂದಿಗೆ ಆರ್ಥಿಕ ಶಕ್ತಿ ತುಂಬುವುದರ ಜತೆಗೆ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ ಎಂದು ತುಮಕೂರು ಶಿರಾದ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾ‘್ಯಕ್ಷ ನಂಜಾವ‘ೂತ ಮಹಾಸ್ವಾಮೀಜಿ ತಿಳಿಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆ ಹಿಂ‘ಾಗದಲ್ಲಿ ನೂತನವಾಗಿ ಸ್ಥಾಪಿಸಿರುವ ಸುಮುಖ ನಿಧಿ ಲಿಮಿಟೆಡ್ ಉದ್ಘಾಟಿಸಿ ಮಾತನಾಡಿ, ‘ಾರತಕ್ಕೆ ದೊಡ್ಡ ಸಂಕಷ್ಟ ಎದುರಾಗದಾಗಲೂ ಗ್ರಾಮೀಣ ‘ಾಗದ ಜನರು ಆರ್ಥಿಕತೆಯಿಂದ ಕುಸಿದವರಲ್ಲ. ಅದಕ್ಕೆ ಕಾರಣ ‘ಾರತೀಯ ಸಂಸ್ಕೃತಿ, ಜೀವದ ಪದ್ಧತಿ. ಬದುಕಿನ ಸರಳತೆ, ಚಿಂತಿಸುವ ರೀತಿ ಹಾಗೂ ಜೀವನ ಶೈಲಿಯೇ ಕಾರಣವಾಗಿದೆ ಎಂದರು.
ಸುಮುಖ ನಿಧಿ ಲಿಮಿಟೆಡ್ ಅ‘್ಯಕ್ಷ ಕುಂದನಕುಪ್ಪೆ ಕೆ.ಆರ್.ಕುಮಾರ್, ಕರುನಾಡ ಸೇವಕರು ರಾಜ್ಯಾ‘್ಯಕ್ಷ ಲೋಕೇಶ್‌ಗೌಡ, ಮಕ್ಕಳ ತಜ್ಞ ಬಿ.ಪಿ ಮಹೇಶ್, ಸಾಹಿತಿಗಳಾದ ತೈಲೂರು ವೆಂಕಟಕೃಷ್ಣ, ಡಾ.ಬೆಳ್ಳೂರು ಸಿ.ವೆಂಕಟಪ್ಪ, ಸುಮುಖ ನಿಧಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ತೈಲೂರು ಟಿ.ಸಿ.ರಘು, ಲೆಕ್ಕಪರಿಶೋ‘ಕ ಕೆ.ಆರ್.ಶಿವರಾಜು, ಮಹೇಶ್, ಟಿ.ಪಿ.ಶ್ರೀನಿವಾಸು, ಸಿ.ಕೆ.ಸತೀಶ್, ತೈಲೂರು ಎಸ್.ಸಿದ್ದರಾಜು, ಟಿ.ಎಸ್.ಸತೀಶ್, ಶಂಕರೇಗೌಡ ಇತರರು ಇದ್ದರು

 

The Daily News Media

The Daily News Media