‘ರತನಾಟ್ಯದಲ್ಲಿ ಎಕ್ಸಲೆಂಟ್ ಪ್ರಶಸ್ತಿ

ದಿ ಡೈಲಿ ನ್ಯೂಸ್ ಪಾಂಡವಪುರ
ಕಲಾನಿಧಿ ಡ್ಯಾನ್ಸ್‌ ಶಾಲೆಯ 9 ವಿದ್ಯಾರ್ಥಿಗಳು ‘ರತನಾಟ್ಯ ಸ್ಪರ್‘ೆಯಲ್ಲಿ ‘ಾಗವಹಿಸಿ ದ್ವಿತೀಯ ಬಹುಮಾನ ಹಾಗೂ ಎಕ್ಸಲೆಂಟ್ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಶಾಲೆಗೆ, ತಾಲೂಕು ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕಲಾನಿಧಿ ಸತ್ಕಾಲ್ ಆ್ ಡ್ಯಾನ್ಸ್‌ ಎಂಬ ಮೈಸೂರಿನ ಸಂಸ್ಥೆಯು ಇದೀಗ ಗ್ರಾಮೀಣ ಮಕ್ಕಳ ಅಭಿವೃದ್ಧಿಗಾಗಿ ಕಳೆದ 10ವರ್ಷಗಳಿಂದಲೂ ‘ರತನಾಟ್ಯ ಶಾಲೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಪ್ರಸ್ತುತ ಪಟ್ಟಣದಲ್ಲಿ ಗುರು ಪದ್ಮಶ್ರೀ ಅವರ ನೇತೃತ್ವದಲ್ಲಿ ನಡೆಸುತ್ತಿದ್ದು ಮೇ 6ರಂದು ಕೇರಳದ ಕಣ್ಣೂರಿನಲ್ಲಿ ನಡೆದ ‘ನೃತ್ಯ ತರಂಗಿಣಿ’ ರಾಷ್ಟ್ರೀಯ ಮಟ್ಟದ ‘ರತನಾಟ್ಯ ಸ್ಪರ್‘ೆಯಲ್ಲಿ ಜೂನಿಯರ್ ವಿ‘ಾಗದಲ್ಲಿ ಸಂಸ್ಥೆಯ ಕಲಾವಿದರಾದ ‘ಾತ್ರಿ, ಕೃಷಿಕ, ಸಾನವಿ, ಸಮೀಕ್ಷ, ಮನಸ್ವಿ, ದಿಶಾ ಅವರು ದ್ವಿತೀಯ ಬಹುಮಾನ ಪಡೆದು ಸಾ‘ನೆ ಮಾಡುವ ಮೂಲಕ ತಾಲೂಕು ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ಅದೇ ರೀತಿ ಏಕವ್ಯಕ್ತಿ ಪ್ರದರ್ಶನದಲ್ಲಿ ಡಿ.ಶಮಿತ ಹಾಗೂ ಡುಯೆಟ್ ನೃತ್ಯ ವಿ‘ಾಗದಲ್ಲಿ ಲೀಲಾ ಮತ್ತು ಮೇಘನಾ ಅವರಿಗೆ ಎಕ್ಸಲೆಂಟ್ ಪ್ರಶಸ್ತಿ ಲಭಿಸಿದ್ದು ಕಲಾನಿಧಿ ಸಂಸ್ಥೆಗೆ ಹೆಗ್ಗಳಿಕೆ ತಂದಿದೆ.

The Daily News Media

The Daily News Media