ಪತ್ರಕರ್ತರ ಕಡೆಗಣನೆಗೆ ಅಸಮಾ‘ನ

ದಿ ಡೈಲಿ ನ್ಯೂಸ್ ಪಿರಿಯಾಪಟ್ಟಣ
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ತಹಸೀಲ್ದಾರ್ ಕೆ.ಚಂದ್ರಮೌಳಿ ‘ಜಾರೋಹಣ ನೆರವೇರಿಸಿದರು. ಉಪನ್ಯಾಸಕ ಮಹದೇವ್ರ ಅವರು ‘ಷಣ ಮಾಡುತ್ತಿದ್ದಾಗ ಕೇವಲ ಎರಡು ದಿನಪತ್ರಿಕೆಯ ವರದಿಗಾರರನ್ನು ಹೊಗಳಿದಾಗ ಕೆಲ ಪುತ್ರಕರ್ತರು ಇದರಿಂದ ಅಸಮಾ‘ನಗೊಂಡು ಹೋಗಿ ಆ ಪತ್ರಕರ್ತರೊಂದಿಗೇ ಕಾರ್ಯಕ್ರಮವನ್ನು ಪ್ರಚಾರ ಮಾಡಿಸಿ ಎಂದು ಕಾರ್ಯಕ್ರಮವನ್ನು ಬಹಿಷ್ಕರಿಸಿ ಹೊರ ನಡೆದ ಘಟನೆ ನಡೆಯಿತು. ತಕ್ಷಣ ಪತ್ರಕರ್ತರನ್ನು ಸಮಾ‘ನ ಪಡಿಸಲು ಮೈಮುಲ್ ಅ‘ಕ್ಷ ಪಿಎಂ ಪ್ರಸನ್ನ, ಪುರಸ“ಕ್ಷ ಮಹೇಶ್, ತಹಸೀಲ್ದಾರ್ ಚಂದ್ರ ಮೌಳಿ, ತಾಪಂ ಇಒ ಕೃಷ್ಣಕುಮಾರ್, ಆರೋಗ್ಯ ಅಽಕಾರಿ ಶರತ್, ಬಿಇಒ ಬಸವರಾಜ್ ಮತ್ತಿತರರು ಹೊರಹೋದ ಪತ್ರಕರ್ತರನ್ನು ಕರೆದು ಮನವೊಲಿಸಲು ಮುಂದಾದರು. ಆದರೆ ಅಸಮಾ‘ನಗೊಂಡ ಪತ್ರಕರ್ತರು ಕಾರ್ಯಕ್ರಮಕ್ಕೆ ಹೋಗಲಿಲ್ಲ. ತಾಲೂಕು ಆಡಳಿತದ ವತಿಯಿಂದ ಸರಿಯಾಗಿ ಪತ್ರಕರ್ತರಿಗೆ ಆಹ್ವಾನ ಪತ್ರಿಕೆ ನೀಡಿಲ್ಲ. ತಾಲೂಕು ಆಡಳಿತ ಸಂಪೂರ್ಣ ಕುಸಿದಿದೆ, ಬೇಜವಾಬ್ದಾರಿಯ ಕಾಟಾಚಾರದ ಸ‘ ಮಾಡುತ್ತಿದ್ದಾರೆ. ಸ್ವತಂತ್ರ ದಿನಾಚರಣೆಯಲ್ಲಿ ಇಬ್ಬರು ಪತ್ರಕರ್ತರನ್ನು ಸನ್ಮಾನಿಸಲಾಗಿತ್ತು. ಕನ್ನಡ ರಾಜ್ಯೋತ್ಸವದಲ್ಲೂ ಅದೇ ಪತ್ರಕರ್ತರನ್ನು ಸನ್ಮಾನಿಸಲಾಗುತ್ತಿದೆ. ಇದು ಸರಿಯಲ್ಲ ಎಂದು ಹಲವಾರು ಪತ್ರಕರ್ತರು ರೊಚ್ಚಿಗೆದ್ದು ಕಾರ್ಯಕ್ರಮದಿಂದ ಹೊರನಡೆದರು. ಕಾರ್ಯಕ್ರಮದಲ್ಲಿ ಶಾಸಕ ಕೆ ಮಹದೇವ್ ಗೈರು ಹಾಜರಾಗಿದ್ದರು.

The Daily News Media

The Daily News Media