ನೂತನ ಅ‘ಕ್ಷರಾಗಿ ನಂಜುಂಡೇಗೌಡ ಆಯ್ಕೆ

ಬ್ಯಾಟರಾಯನಪುರ
ಚಿಕ್ಕಜಾಲ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅ‘ಕ್ಷ ಸ್ಥಾನಕ್ಕಾಗಿ ಶನಿವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ ನಂಜುಂಡೇಗೌಡ ಅ‘ಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಂಘದಲ್ಲಿ ಒಟ್ಟು ೧೩ ಜನ ಸದಸ್ಯರಿದ್ದು , ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಗಮ ಅ‘ಕ್ಷ, ಮುಖಂಡ ದೊಡ್ಡಬಸವರಾಜು ಅವರಿಂದ ತೆರವಾಗಿದ್ದ ಅ‘ಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಬೆಂಬಲಿತ ಅ‘ರ್ಥಿಯಾಗಿ ಸ್ಪಽಸಿದ್ದ ನಂಜುಂಡೇಗೌಡ ೭ ಮತಗಳ ಅಂತರದಿಂದ ಗೆಲುವು ಸಾಽಸಿದರು. ಬಿಜೆಪಿ ಬೆಂಬಲಿತ ಅ‘ರ್ಥಿಗೆ ಒಟ್ಟು ೬ ಮತಗಳು ಬಿದ್ದಿವೆ.
ದೊಡ್ಡಜಾಲ ಗ್ರಾ.ಪಂ.ಮಾಜಿ ಅ‘ಕ್ಷ ಎನ್.ಕೆ.ಮಹೇಶ್‌ಕುಮಾರ್ ಮಾಲಾರ್ಪಣೆ ಮಾಡಿ ನೂತನ ಅ‘ಕ್ಷರನ್ನು ಅಭಿನಂದಿಸಿದರು. ನಿರ್ದೇಶಕರಾದ ಜೈಕುಮಾರ್, ಸೌಮ್ಯ, ಶಿವಕುಮಾರ್, ನರಸಿಂಹಮೂರ್ತಿ, ಮುನಿಯಪ್ಪ, ಮುಖಂಡರಾದ ಉದಯ್‌ಶಂಕರ್, ಲಕ್ಷ್ಮೀಪತಿ, ಎ.ಸಿ. ಗೋವಿಂದರಾಜು, ಜಾಲಕಿಟ್ಟಿ, ಚಂದ್ರಪ್ಪ, ಹರೀಶ್, ಚಂದ್ರು, ರವಿಕುಮಾರ್, ಶೇಷಾದ್ರಿ, ಸುಗಂದರಾಜು ಸೇರಿದಂತೆ ಇತರರಿದ್ದರು.

The Daily News Media

The Daily News Media