ದಾವಣಗೆರೆ ಬಾಪೂಜಿ ವಿದ್ಯಾ ಸಂಸ್ಥೆಯ ನಿರ್ದೇಶಕ ಹಾಗೂ ಬ್ರಾಹ್ಮಣ ಸಮಾಜದ ಮುಖಂಡ ಸಂಪನ್ನ ಮುತಾಲಿಕ್ ಅವರಿಗೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿಯಿಂದ ನಿರ್ದೇಶಕ ಪಿ.ಸಿ.ಶ್ರೀನಿವಾಸ್ ವಿಪ್ರಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪತ್ನಿ ಅನುರಾ‘ ಮುತಾಲಿಕ್, ತಾಯಿ ಸರಯೂ ಮುತಾಲಿಕ್, ಅನಿಲ್ ಬಾರೆಂಗಳ್, ರಜತ್, ಎಂ.ಜಿ.ಶ್ರೀಕಾಂತ್, ರಾಘು, ಮಾದವ ಪದಕಿ ಇತರೆ ಗಣ್ಯರಿದ್ದರು.

The Daily News Media

The Daily News Media