‘ ನ್ಯಾಯಮಂಡಳಿಗೆ ನೇಮಕ

ದಾವಣಗೆರೆ: ಜಿ ಹಾಗೂ ದಾವಣಗೆರೆ ತಾಲೂಕಿನ ‘ ನ್ಯಾಯ ಮಂಡಳಿಗೆ ಅಣಬೇರು ಕೆ.ಶಿವಮೂರ್ತಿ ಅವರನ್ನು ಅಽಕಾರೇತರ ‘ ನ್ಯಾಯಮಂಡಳಿ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಸರ್ಕಾರ ಆದೇಶಿಸಿದೆ. ನಾಮನಿರ್ದೇಶನಕ್ಕೆ ಶಿರಸು ಮಾಡಿರುವ ಸಂಸದ ಜಿ.ಎಂ.ಸಿದ್ದೇಶ್ವರ್, ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ ಮತ್ತು ಶಾಸಕ ಎಸ್.ಎ.ರವೀಂದ್ರನಾಥ್, ಜಿ‘ಕ್ಷ ವೀರೇಶ್ ಹನಗವಾಡಿ, ಮಾಜಿ ಜಿ‘ಕ್ಷ ಅಣಬೇರು ಜೀವನಮೂರ್ತಿ, ಮಾಯಕೊಂಡ ಮಂಡಲ ಅ‘ಕ್ಷ ಶ್ಯಾಗಲೆ ದೇವೇಂದ್ರಪ್ಪ ಅವರು ಅಭಿನಂದಿಸಿದರು.

The Daily News Media

The Daily News Media