‘ರತ ವಿರೋಽ ಚಟುವಟಿಕೆ ಗಣನೀಯ ಹೆಚ್ಚಳ
ದಿ ಡೈಲಿ ನ್ಯೂಸ್ ಹೊಸದಿಲ್ಲಿ
ಕೆನಡಾದಲ್ಲಿರುವ ‘ರತದ ಪ್ರಜೆಗಳು ಮತ್ತು ಅಲ್ಲಿಗೆ ಹೋಗುವ ವಿದ್ಯಾರ್ಥಿಗಳಿಗೆ ಜಾಗ್ರತೆ ವಹಿಸುವಂತೆ ‘ರತ ಸರ್ಕಾರ ಎಚ್ಚರಿಕೆ ನೀಡಿದೆ. ಕೆನಡಾದಲ್ಲಿ ದ್ವೇಷ ಅಪರಾ‘ಗಳು, ಪಂಥೀಯ ಹಿಂಸಾಚಾರ ಮತ್ತು ‘ರತ ವಿರೋಽ ಚಟುವಟಿಕೆಗಳಲ್ಲಿ ಗಣನೀಯ ಹೆಚ್ಚಳ ಉಂಟಾಗುತ್ತಿರುವುದರಿಂದ ಈ ವಿಶೇಷ ಸೂಚನೆ ನೀಡಲಾಗಿದೆ. ದ್ವೇಷ ಅಪರಾ‘, ಪಂಥೀಯ ಹಿಂಸಾಚಾರ ಮತ್ತು ‘ರತ ವಿರೋಽ ಚಟುವಟಿಕೆಗಳ ಬಗ್ಗೆ ಕೆನಡಾದ ಜತೆ ಪ್ರಸ್ತಾಪಿಸಿದ್ದು, ಅಪರಾ‘ಗಳ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಅಽಕಾರಿಗಳಿಗೆ ಒತ್ತಾಯಿಸಿರುವುದಾಗಿ ವಿದೇಶ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ: ಕೆನಡಾದಲ್ಲಿ ಈವರೆಗೂ ಈ ಅಪರಾ‘ಗಳ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಿಲ್ಲ ಎಂದು ಸಚಿವಾಲಯ ಹೇಳಿರುವುದು ಆತಂಕಕಾರಿ ವಿಚಾರ. ಹೀಗಾಗಿ ಕೆನಡಾದಲ್ಲಿನ ‘ರತದ ಪ್ರಜೆಗಳು ಮತ್ತು ವಿದ್ಯಾರ್ಥಿಗಳು ಹಾಗೂ ಪ್ರಯಾಣ/ ಶಿಕ್ಷಣಕ್ಕಾಗಿ ತೆರಳುತ್ತಿರುವವರು ಎಚ್ಚರಿಕೆ ಮತ್ತು ಜಾಗರೂಕತೆ ವಹಿಸಬೇಕು ಎಂದು ಸಚಿವಾಲಯ ಸೂಚಿಸಿದೆ.