ಜನರ ಕಾಳಜಿಯಿಲ್ಲದ ಸರ್ಕಾರ

ದಿ ಡೈಲಿ ನ್ಯೂಸ್ ಪೀಣ್ಯ ದಾಸರಹಳ್ಳಿ
ರಾಜ್ಯದಲ್ಲಿ ಒಂದು ಕಡೆ ಮಳೆ ಅವಾಂತರ, ಇನ್ನೊಂದು ಕಡೆ ಬಿಜೆಪಿ ದುರಾಡಳಿತ , ಬಡವರ ಬದುಕು ಮೂರಾಬಟ್ಟೆ ,ರಾಜ್ಯದ ಅಭಿವೃದ್ಧಿ ಅ‘ಗತಿ ಎಂದು ದಾಸರಹಳ್ಳಿ ವಿ‘ನಸ‘ ಕ್ಷೇತ್ರದ ಕಾಂಗ್ರೆಸ್ ಅ‘ರ್ಥಿ ಮತ್ತು ಕೆಪಿಸಿಸಿ ಸದಸ್ಯ ಪಿ.ಎನ್ ಕೃಷ್ಣಮೂರ್ತಿ ಹೇಳಿದ್ದಾರೆ. ‘ರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಽ ನೇತೃತ್ವದಲ್ಲಿ ದೇಶದ ಬಡವರಿಗಾಗಿ ‘ರತ ಏಕತೆಕ್ಕಾಗಿ ‘ರತ ಜೋಡೊ ಕಾಲು ನಡಿಗೆ ಯಾತ್ರೆ ಕೈಗೊಂಡಿರುವುದಾಗಿ ಹೇಳಿದ್ದಾರೆ. ಪೇಟ್ರೋಲ್, ಡಿಸೇಲ್ ಗ್ಯಾಸ್ ಸಿಲಿಂಡರ್, ದಿನ ನಿತ್ಯ ಬಳಸುವ ವಸ್ತುಗಳ ಬೆಲೆ ಗಗನಕ್ಕೆ ಏರಿಕೆಯಾಗುತ್ತಲೇ ಇದೆ. ಕೊರೋನ ಸಮಯದಲ್ಲಿ ಕಮಿಷನ್ ದಂ‘ ಮಾಡಿದ ಬಿಜೆಪಿ ಸರ್ಕಾರ ಬಡವರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಕಿಡಿ ಕಾರಿದ್ದಾರೆ.
ಕಾಂಗ್ರೆಸ್‌ನ ಹಿರಿಯ ಮುಖಂಡರು, ಕಾರ್ಯಕರ್ತರು ಇದ್ದರು.

The Daily News Media

The Daily News Media