ಕಲಬುರಗಿ: ಅಖಿಲ ಕರ್ನಾಟಕ ವಿಪ್ರ ಅಡುಗೆದಾರರು ಹಾಗೂ ಅಡುಗೆ ಸಹಾಯಕರ ಕ್ಷೇಮಾಭಿವೃದ್ಧಿ ಸಂಘ(ರಿ) ಬೆಂಗಳೂರು ಹಾಗೂ ಅನ್ನಪೂರ್ಣೇಶ್ವರಿ ಅಡುಗೆ ಮಾಡುವವರು ಮತ್ತು ಬಡಿಸುವವರ ಸಂಘ(ರಿ) ಇವರ ಸಹಯೋಗದೊಂದಿಗೆ ಜನವರಿ-೨೦೨೩ರಂದು ನಡೆಯುವ ಪ್ರಥಮ ಸಮಾವೇಶದ ಪೂರ್ವ‘ವಿ ಸ‘ ನಡೆಯಿತು. ಸಂಘದ ಗೌರವ ಅ‘ಕ್ಷ ಕಲ್ಯಾಣ ಜೊಶಿ ಹುಬ್ಬಳ್ಳಿ, ಅ‘ಕ್ಷ ಗುರುರಾಜ ಚಳ್ಳಾರಿ, ಪ್ರ‘ನ ಕಾರ್ಯದರ್ಶಿ ಕಿಶನರಾವ ಆರ್ ಕುಲಕರ್ಣಿ ಕಾಡಮಗೇರಾ, ಉಪಾ‘ಕ್ಷ ಬಾಲರಾಜ ಕುಲಕರ್ಣಿ, ಆನಂದ ಎಂ. ಕುಲಕರ್ಣಿ, ನಿವಾಸ ಪಾಟೀಲ ಹುಬ್ಬಳ್ಳಿ, ಪ್ರದೀಪ್ ಕುಲಕರ್ಣಿ ರಾಯಚೂರು, ಕೃಷ್ಣ ಜೊಶಿ ಸುರಪುರ, ಪ್ರವೀಣ್ ಕುಲಕರ್ಣಿ, ದಾವಣಗೆರೆ ತೇಜಸ್ ಠಾಣೆದಾರ ಇನ್ನಿತರರಿದ್ದರು ಎಂದು ಸಂಘದ ಪ್ರ‘ನ ಕಾರ್ಯದರ್ಶಿ ಕಿಶನರಾವ ಆರ್ ಕುಲಕರ್ಣಿ ಕಾಡಮಗೇರಾ ತಿಳಿಸಿದ್ದಾರೆ.