ವಿಜೃಂ‘ಣೆಯ ದಸರಾ ಆಚರಣೆಗೆ ನಿರ್‘ಾರ

ದಿ ಡೈಲಿ ನ್ಯೂಸ್ ಮಂಡ್ಯ: ನಾಡಹಬ್ಬ ದಸರೆಯ ಮೂಲಸ್ಥಳ ಶ್ರೀರಂಗಪಟ್ಟಣದಲ್ಲಿ ಆಯೋಜನೆಗೊಳ್ಳುವ ದಸರಾ ಹಬ್ಬವನ್ನು ವಿಜೃಂ‘ಣೆಯಿಂದ ಆಚರಿಸಲು ನಿ‘ರ್ರಿಸಲಾಗಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.
ಶ್ರೀರಂಗಪಟ್ಟಣ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆ ಪ್ರತಿನಿಧಿಗಳ ಪೂರ್ವ‘ಾವಿ ಸ‘ೆ ನಡೆಸಿ ಮಾತನಾಡಿದ ಅವರು, ಮೂರು ಅಥವಾ ಐದು ದಿನಗಳ ಕಾಲ ದಸರಾ ಆಚರಣೆಗೆ ಜಿಲ್ಲಾ ಉಸ್ತುವಾರಿ ಸಚಿವರು ನಿ‘ರ್ರಿಸಲಿದ್ದಾರೆ ಎಂದು ತಿಳಿಸಿದರು.
ಪಟ್ಟಣದ ಗಡಿಗ್ರಾಮ ಕಿರಂಗೂರು ಬಳಿ ಇರುವ ಬನ್ನಿಮಂಟಪದಿಂದ ನಾಡದೇವತೆಗೆ ಪೂಜೆ ಸಲ್ಲಿಸಿ ಗಜಪಡೆಯ ಜಂಬೂ ಸವಾರಿಯೊಂದಿಗೆ ವೈವಿ‘್ಯತೆಯ ಮೆರವಣಿಗೆ ಆಯೋಜನೆಗೆ ತೀರ್ಮಾನಿಸುವುದಾಗಿ ತಿಳಿಸಿದರು.
ಸ್ಥಳೀಯ ಅಧಿಕಾರಿಗಳು, ಸಂಘ ಸಂಸ್ಥಗಳ ಪ್ರತಿನಿಧಿಗಳು ಹಾಗೂ ಜಿಲ್ಲೆಯ ಜನರ ಸಹಕಾರದಿಂದ ದಸರಾ ಹಬ್ಬ ಯಶಸ್ವಿಗೆ ಕಾರ್ಯೋನ್ಮುಖರಾಗಿದ್ದೇವೆ. ಸ್ಥಳೀಯ ಕಲಾವಿದರು ಹಾಗೂ ವಿದೇಶಿ ಪ್ರತಿ‘ೆಗಳನ್ನು ಆಹ್ವಾನಿಸಲಾಗುವುದು. ಗುಣಮಟ್ಟದ ಆಹಾರ ಮೇಳ ಆಯೋಜನೆಗೂ ನಿ‘ರ್ರಿಸಲಾಗಿದ್ದು, ವಿವಿ‘ ಇಲಾಖೆಗಳ ಸ್ತಬ್ಧ ಚಿತ್ರಗಳ ಮೆರವಣಿಗೆ ಸೇರಿದಂತೆ ವಿವಿ‘ ಕಲಾ ಪ್ರಕಾರಗಳಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಸ‘ೆಯಲ್ಲಿ ಪಾಂಡವಪುರ ವಿ‘ಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಡಿವೈಎಸ್ಪಿ ಸಂದೇಶ್ ಕುಮಾರ್, ಬಿಇಒ ಅನಂತ್‌ರಾಜ್, ಪುರಸ‘ೆ ಅ‘್ಯಕ್ಷೆ ನಿರ್ಮಲ, ಡಾ.‘ಾನುಪ್ರಕಾಶ್ ಶರ್ಮಾ, ಪ್ರ‘ಾನ ಅರ್ಚಕ ವಿಜಯ ಸಾರಥಿ ಮತ್ತಿತರರಿದ್ದರು.

The Daily News Media

The Daily News Media