ಪತ್ರಕರ್ತರ ಸಂಘದ ಪದಾಧಿಕಾರಿಗಳ ಘೋಷಣೆ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಘೋಷಣೆಯನ್ನು ಜಿಲ್ಲಾ ಚುನಾವಣಾಧಿಕಾರಿ ಮುನಿಯಪ್ಪ ಘೋಷಿಸಿದರು.
ರಾಜ್ಯ ಪತ್ರಕರ್ತರ ಸಂಘದ ಮುಖ್ಯ ಚುನಾವಣಾಧಿಕಾರಿಗಳ ಸೂಚನೆಯ ಮೇರೆಗೆ ಬೆಂಗಳೂರು ಗ್ರಾಮಾಂತರ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ೨೦೨೨-೨೦೨೫ ನೇ ಸಾಲಿಗೆ ಫೆ.೨೭ ರಂದು ಚುನಾವಣೆ ನಡೆದಿದ್ದು, ಹೈಕೋರ್ಟ್‌ನಲ್ಲಿ ಪ್ರಕರಣವಿದ್ದರಿಂದ ಫಲಿತಾಂಶ ಪ್ರಕಟಿಸದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು, ಏ.೧೦ರಂದು ನ್ಯಾಯಾಲಯ ವಾದ-ಪ್ರತಿ ವಾದ ನಡೆದ ನಂತರ ತಕರಾರು ಅರ್ಜಿಯನ್ನು ವಜಾಗೊಳಿಸಿದ್ದರಿಂದ ಮಂಗಳವಾರ ಅಧಿಕೃತವಾಗಿ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಯಿತು.
ಚುನಾಯಿತ ಪಧಾದಿಕಾರಿಗಳ ವಿವರ: ಅಧ್ಯಕ್ಷರು ಹೊಸಕೊಟೆ ಜಿ.ಶ್ರೀನಿವಾಸ್, ಉಪಾಧ್ಯಕ್ಷರುಗಳು ಮುರಳಿಮೋಹನ ದೊಡ್ಡಬಳ್ಳಾಪುರ, ಹೊಸಕೊಟೆಯ ಜಿ.ಎಸ್. ಮಂಜುನಾಥ್, ಜ್ಯೋತೀಶ್ವರಪ್ಪ, ಪ್ರಧಾನಕಾರ್ಯದರ್ಶಿ ಆರ್.ರಮೇಶ್ ದೊಡ್ಡಬಳ್ಳಾಪುರ, ಕಾರ್ಯದರ್ಶಿ ಸ್ಥಾನಕ್ಕೆ ಅವಿರೋಧ ಆಯ್ಕೆ ಎ.ಸೀತಾರಾಮಯ್ಯ, ಬಿ.ಸಿ ಪರಮಶಿವಯ್ಯ, ಎಂ.ಆರ್.ನಾಗರಾಜ್, ಖಜಾಂಚಿ ಶಾಂತಮೂರ್ತಿ ದೇವನಹಳ್ಳಿ, ರಾಜ್ಯ ಸಮಿತಿ ಸದಸ್ಯರು ಸಿ.ಪಿ. ಕುಸುಮ, ದೇವನಹಳ್ಳಿ
ಕಾರ್ಯಕಾರಿ ಸಮಿತಿ ಸದಸ್ಯರುಗಳು: ದೇವನಹಳ್ಳಿಯ ಕೆ.ಎಂ. ದೇವರಾಜ್, ಟಿ.ಎಂ. ನಾಗರಾಜ್, ಡಿ.ಎನ್.ಸುರೇಶ್, ಗೋಪಾಲಕೃಷ್ಣ, ಎಂ.ವಿನಯ್, ಡಿ.ಎಂ.ಮಂಜುನಾಥ್, ಎಂ.ಶ್ರೀಧರ್, ಎಸ್.ಮಹೇಶ್, ಎ.ಮಧು, ನೆಲಮಂಗಲದ ಜಿ.ಕೆ.ಸುಗ್ಗರಾಜ್, ವೈ.ಆನಂದ, ಬಿ.ಎಸ್.ರಾಘವೇಂದ್ರಚಾರ್, ಹೊಸಕೊಟೆಯ

The Daily News Media

The Daily News Media