ಅಂಜನಾದ್ರಿ ಆಂಜನೇಯ ಸ್ವಾಮಿ ದರ್ಶನ ಪಡೆದ ಅನ್ಸಾರಿ

ದಿ ಡೈಲಿ ನ್ಯೂಸ್ ಗಂಗಾವತಿ

ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಅ‘್ಯರ್ಥಿ ಇಕ್ಬಾಲ್ ಅನ್ಸಾರಿ ‘ೇಟಿ ನೀಡಿ ಆಂಜನೇಯ ಸ್ವಾಮಿ ಪಾದುಕೆಗಳಿಗೆ ಪೂಜೆ ಸಲ್ಲಿಸಿದರು.
ಹನುಮ ಜಯಂತಿ ದಿನದಂದು ಕಾಂಗ್ರೆಸ್ ಅ‘್ಯರ್ಥಿ ಎಂದು ಘೋಷಣೆಯಾದ ಹಿನ್ನೆಲೆಯಲ್ಲಿ ಕಾರ್ಯ ಕರ್ತರೊಂದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದ‘ರ್ದಲ್ಲಿ ಅವರನ್ನು ಸಮಿತಿ ಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದ‘ರ್ದಲ್ಲಿ ಮಾತ್ರ ನಾಡಿದ ಅನ್ಸಾರಿ ಅವರು ಹನುಮ ಜನಿಸಿದ ನಾಡಿನಲ್ಲಿ ನಾವು ನಿವೆಲ್ಲರು ಇದ್ದೀರುವದು ಪುಣ್ಣದ ಕ್ಷೇತ್ರವಾಗಿದೆ. ತಾವು ಈ ಹಿಂದೆ ಸಚಿವರಾಗಿದ್ದ ಸಂದ‘ರ್ದಲ್ಲಿ ದೇಗುಲ ಅಭಿವೃದ್ಧಿಗೆ ಶ್ರಮಿಸಿರುವುದಾಗಿ ಹೇಳಿದರು. ಆ0ಜನೇಯಸ್ವಾಮಿ ಆಶೀರ್ವಾ ದ ಪಡೆದು ಮತ್ತೆ ನಮಗೆ ದೇಗುಲ ಅಭಿವೃದ್ಧಿಗೆ ಶ್ರಮಿಸಲು ಅವಕಾಶ ಕಲ್ಪಿಸಲಿ ಎಂದರು. ಅಲ್ಲದೇ ಆಂಜ ನೇಯಸ್ವಾಮಿ ದೇಶದ ಮತ್ತು ಕ್ಷೇತ್ರದ ಜನತೆಗೆ ಶಾಂತಿ ಸುಖ ಮತ್ತು ಅಭಿವೃದ್ಧಿಗೆ ಕರುಣಿಸಲಿ ಎಂದರು. ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಇಕ್ಬಾಲ್ ಅನ್ಸಾರಿ ಅಭಿಮಾನಿಗಳ ಬಳಗ ‘ಾಗಿಯಾಗಿದ್ದರು.

The Daily News Media

The Daily News Media