ಕಾರಟಗಿ: ತಾಲೂಕಿನ ಸಿಂಗನಾಳ ಗ್ರಾಮದ ಶೇಖರಪ್ಪ ‘ೂಪುರ, ಶನಿವಾರ ಬೆಳಗ್ಗೆ 5:30ಕ್ಕೆ ಈ ಲೋಕವನ್ನು ತ್ಯಜಿಸಿದ್ದಾರೆ.
ಮೃತರು ಪತ್ನಿ ಒಬ್ಬ ಮಗಳು ಇಬ್ಬರ ಗಂಡು ಮಕ್ಕಳು ಅಪಾರ ಬಂ‘ುಗಳನ್ನು ಅಗಲಿದ್ದಾರೆ, ರಾಜಕೀಯ ಗಣ್ಯರು, ಊರಿನ ಗುರು, ಹಿರಿಯರು, ಯುವಕರು, ಸಿಂಗನಾಳ ಹಾಲು ಉತ್ಪಾದಕರ ಕಾರ್ಯಕಾರಿ ಮಂಡಳಿಯವರು ಸದಸ್ಯರು, ಸಂತಾಪ ಸೂಚಿಸಿದರು.