ಕಾರಟಗಿ: ತಾಲೂಕಿನ ಸಿಂಗನಾಳ ಗ್ರಾಮದ ಶೇಖರಪ್ಪ ‘ೂಪುರ, ಶನಿವಾರ ಬೆಳಗ್ಗೆ 5:30ಕ್ಕೆ ಈ ಲೋಕವನ್ನು ತ್ಯಜಿಸಿದ್ದಾರೆ.
ಮೃತರು ಪತ್ನಿ ಒಬ್ಬ ಮಗಳು ಇಬ್ಬರ ಗಂಡು ಮಕ್ಕಳು ಅಪಾರ ಬಂ‘ುಗಳನ್ನು ಅಗಲಿದ್ದಾರೆ, ರಾಜಕೀಯ ಗಣ್ಯರು, ಊರಿನ ಗುರು, ಹಿರಿಯರು, ಯುವಕರು, ಸಿಂಗನಾಳ ಹಾಲು ಉತ್ಪಾದಕರ ಕಾರ್ಯಕಾರಿ ಮಂಡಳಿಯವರು ಸದಸ್ಯರು, ಸಂತಾಪ ಸೂಚಿಸಿದರು.

The Daily News Media

The Daily News Media