ಯಾದಗಿರಿ: ಸ್ವಗ್ರಾಮ ಕೊಳಚೆಗೆ ಶಾಸಕ ಡೋಂಟ್ ಕೇರ್.. ಎಲ್ಲೆಲ್ಲೋ ಸಾಂಕ್ರಾಮಿಕ ರೋಗದ ಭೀತಿ, ಮುದ್ದಾದ ಜನರಲ್ಲಿ ಹಿಡಿಶಾಪ. ಎಂಬ ಶೀರ್ಷಿಕೆ ನೀಡಿ ದಿ ಡೈಲಿ ನ್ಯೂಸ್ ಪತ್ರಿಕೆಯಲ್ಲಿ ಮಾ.29ರಂದು ವರದಿ ಪ್ರಕಟವಾಗಿತ್ತು. ವರದಿಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಜೆಸಿಬಿಯಿಂದ ಚರಂಡಿ ಸ್ವಚ್ಛಗೊಳಿಸಿ, ಪಿವಿಸಿ ಪೈಪ್ ತೆಗೆದು ಜಿಐ ಪೈಪ್ ಜೋಡಿಸಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಿ ಮುದ್ನಾಳ ಗ್ರಾಮದ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿಕೊಟ್ಟಿದ್ದಾರೆ.