ವಿಜಯಪುರ: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ದತ್ತಿ ನಿಧಿಗೆ ವಿಜಯಪುರ ಜಿಲ್ಲೆಯ ಹಿರಿಯ ಪತ್ರಕರ್ತ .ಕೆ.ಮಲಗೊಂಡ ಅವರು 1.10ಲಕ್ಷ ರೂ ನೀಡಿದ್ದಾರೆ. ದತ್ತಿ ನಿಧಿ ಸ್ಥಾಪಿಸಿದ ಟಿ.ಕೆ.ಮಲಗೊಂಡ ಅವರನ್ನು ಕೆಯುಡಬ್ಲ್ಯೂಜೆ ಸ‘ಾಂಗಣದಲ್ಲಿ ಸಂಘದ ರಾಜ್ಯಾ‘್ಯಕ್ಷ ಶಿವಾನಂದ ತಗಡೂರು ಅವರು ಅಭಿನಂದಿಸಿದರು. ಅಪರಾ‘ಕ್ಕೆ ಸವಾಲು ಪತ್ರಿಕೆಯ ಸಂಪಾದಕರು ಆಗಿರುವ ಅವರು, ಪ್ರತಿ ವರ್ಷ ಕೆಯುಡಬ್ಲ್ಯೂಜೆ ಪ್ರಶಸ್ತಿ ಪ್ರದಾನ ಮಾಡುವ ಸಂದ‘ರ್ದಲ್ಲಿ ಅತ್ಯುತ್ತಮ ಅಪರಾ‘ ವರದಿಗಾಗಿ ನೀಡುವಂತೆ ತಿಳಿಸಿದ್ದಾರೆ. ವಿಜಯಪುರ ಜಿಲ್ಲಾ ಪತ್ರಕರ್ತರ ಸಂಘದ ರ್ಇಾನ್ ಶೇಖ್,ಯಾದಗಿರಿ ಜಿಲ್ಲಾ ಸಂಘದ ಖಜಾಂಚಿ ಕುಮಾರಸ್ವಾಮಿ, ಚಿತ್ರದುರ್ಗ ಜಿಲ್ಲಾ ಅ‘್ಯಕ್ಷ ದಿನೇಶ್ ಗೌಡಗೆರೆ, ರಾಷ್ಟ್ರೀಯ ಮಂಡಳಿ ಸದಸ್ಯ ಸಿ.ಹೆಂಜಾರಪ್ಪ ಹಾಜರಿದ್ದರು.
ಚಿತ್ರ: ಮಸ್ಟ್ ವಿಜಯಪುರ