ಜೆಡಿಎಸ್ ಪೂರ್ವ‘ಾವಿ ಸ‘ೆ

ಪೀಣ್ಯ ದಾಸರಹಳ್ಳಿ : ಕ್ಷೇತ್ರದ ರಾಜಗೋಪಾಲನಗರ, ರಾಜೇಶ್ವರಿ ವಾರ್ಡಿನ ಜೆಡಿಎಸ್ ಮುಖಂಡ ಕಾರ್ಯಕರ್ತರ ಹಾಗೂ ಬೂತ್ ಮಟ್ಟದ ಪದಾಧಿಕಾರಿಗಳ ಸ‘ೆಯನ್ನು ರಾಜಗೋಪಾಲನಗರದ ಸಮುದಾಯದ ‘ವನದಲ್ಲಿ ವಾರ್ಡಿನ ಜೆಡಿಎಸ್ ಅ‘್ಯಕ್ಷ ಡಾ.ರುದ್ರೇಗೌಡರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ದಿನಾಂಕ:05-02-2023ರಂದು ಬೆಳ್ಳಿಗೆ 09ಗಂಟೆ ಕ್ಷೇತ್ರದ ಲಕ್ಷ್ಮೀಪುರ,ಶಿವರಾಮ್ ಕಾರಂತ ಬಡಾವಣೆಯಲ್ಲಿ ಪಂಚ ರತ್ನ ರಥಯಾತ್ರೆ ಆಗಮಿಸಲಿದ್ದು , ಕಮ್ಮಗೊಂಡನಹಳ್ಳಿ,ಶೆಟ್ಟಿಹಳ್ಳಿ,ಚಿಕ್ಕಬಾಣವಾರ,ಬಾಗಲಗುಂಟೆ, ಮಲ್ಲಸಂದ್ರ,8ನೇ ಮೈಲಿ, ಚೊಕ್ಕಸಂದ್ರ, ನೆಲಗದರನಹಳ್ಳಿ,ಪೀಣ್ಯ ಕೈಗಾರಿಕಾಪ್ರದೇಶ,ಗಣಪತಿನಗರ,ರಾಜಗೋಪಾಲನಗರ,ಹೆಗ್ಗನಹಳ್ಳಿ ಮತ್ತು ಸುಂಕದಕಟ್ಟೆ ಸಂಚರಿಸಲಿದೆ. ಪಂಚ ರತ್ನ ರಥಯಾತ್ರೆ ಒಂದು ದಿನ ದಾಸರಹಳ್ಳಿ ವಿ‘ಾನಸ‘ಾ ಕ್ಷೇತ್ರದಲ್ಲಿ ಬರುವ 12 ವಾರ್ಡ ಒಂದು ಪುರಸ‘ೆ ಸೇರಿದಂತೆ ಎಲ್ಲಾ ಕಡೆಗೆ ಸಂಚರಿಸುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕ್ಷೇತ್ರದ ಜನತೆ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಶಾಸಕ ಆರ್ ಮಂಜುನಾಥ್ ಹೇಳಿದರು.
ವಾರ್ಡ್ ಅ‘್ಯಕ್ಷ ಡಾ.ರುದ್ರೇಗೌಡ್ರು ಪ್ರಾಸ್ತಾವಿಕವಾಗಿ ಮಾತನಾಡಿ, ಮುಂಬರುವ ವಿ‘ಾನಸ‘ಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕಿದ್ದು, ಕಾರ್ಯಕರ್ತರು ಹೆಚ್ಚಿನ ಶ್ರಮವಹಿಸಬೇಕು ಎಂದರು.
ಹಿರಿಯ ನಾಯಕ ಅಂದಾನಪ್ಪ, ಕ್ಷೇತ್ರದ ಜೆಡಿಎಸ್ ಯುವ ಘಟಕದ ಅ‘್ಯಕ್ಷ ವಿನಯ್ ಕುಮಾರ್ ಶಿವಣ ಮಾತನಾಡಿದರು. ಜೆಡಿಎಸ್ ಹಿರಿಯ ಮುಖಂಡ ಶಿವಣ್ಣ ರಾಮಯ್ಯ ಬಡಾವಣೆ, ‘ೈರಪ್ಪ, ರಾಜಗೋಪಾಲನಗರ ವಾರ್ಡಿನ ಜೆಡಿಎಸ್ ಯುವ ಘಟಕದ ಅ‘್ಯಕ್ಷ ರಮೇಶ್ ಬಾಬು, ವೆಂಕಟೇಶ್, ವೇಣು, ಪುಟ್ಟೆಗೌಡ, ಶ್ರೀ‘ರ, ಶಿವಮೂರ್ತಿ, ಬೂತ್ ಮಟ್ಟದ ಅ‘್ಯಕ್ಷರು ಪದಾಧಿಕಾರಿಗಳು, ಮಹಿಳಾ ಕಾರ್ಯಕರ್ತರಿದ್ದರು.
ೆಟೋ: ಪೀಣ್ಯ ಜೆಡಿಎಸ್

The Daily News Media

The Daily News Media