ಕಸಬಾ ಹೋಬಳಿಯ ಬೆನ್ನಾಯಕನಹಳ್ಳಿ ಗ್ರಾಮದಲ್ಲಿ ಜಯಕರ್ನಾಟಕ ಜನಪರ ವೇದಿಕೆಯಿಂದ ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ಅನ್ನಸಂತರ್ಪಣೆಏರ್ಪಡಿಸಲಾಗಿತ್ತು. ಸಂಘಟನೆಯ ಜಿಲ್ಲಾ ಉಪಾ‘ಕ್ಷ ಬಿ.ಬಿ.ಬಸವರಾಜು, ಕಸಬಾ ಹೋಬಳಿ ಉಪಾ‘ಕ್ಷ ದಯಾನಂದ್, ಗ್ರಾಮಸ್ಥರಾದ ಜಯಣ್ಣ, ಚಂದ್ರಕುಮಾರ್, ಶ್ರೀನಿವಾಸ್, ನಿಂಗರಾಜ್, ಶರತ್, ಸ್ವಾಮಿ, ವಿನಯ್, ರುದ್ರೇಶ್, ಬಸವರಾಜು, ಗಿರೀಶ್, ‘ರತ್ ಮತು ಚಂದು ‘ಗವಹಿಸಿದ್ದರು.

The Daily News Media

The Daily News Media