ಗ್ರಂಥ ಬಿಡುಗಡೆ ಇಂದು

‘ಲ್ಕಿ: ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಬರೆದ ಸಂವಿ‘ನ ಮತ್ತು ವಚನಗಳು ಗ್ರಂಥ ಲೋಕಾರ್ಪಣೆ ಸಮಾರಂ‘ ಪಟ್ಟಣದಲ್ಲಿ ಸೆ.೨೪ರಂದು ನಡೆಯಲಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಽಪತಿ ಗುರುಬಸವ ಪಟ್ಟದ್ದೇವರು ಹೇಳಿದರು. ಪೂರ್ವ‘ವಿ ಸ‘ಯಲ್ಲಿ ಮಾತನಾ, ಅಂದು ಸಂಜೆ ೪ ಗಂಟೆಗೆ ಚನ್ನಬಸವಾಶ್ರಮದಲ್ಲಿ ಇಳಕಲ್‌ನ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಪೀಠಾಽಪತಿ ಗುರುಮಹಾಂತ ಸ್ವಾಮೀಜಿ, ಬಸವಕಲ್ಯಾಣ ಅನು‘ವ ಮಂಟಪ ಟ್ರಸ್ಟ್ ನ ಅ‘ಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿ‘ದಲ್ಲಿ ಗ್ರಂಥ ಲೋಕಾರ್ಪಣೆಗೊಳ್ಳಲಿದೆ ಎಂದರು. ತಾಲೂಕು ಕಸಾಪ ಅ‘ಕ್ಷ ನಾಗ‘ಷಣ ಮಾಮಡಿ, ಪ್ರಮುಖರಾದ ಬಸವರಾಜ ಮರೆ, ಶಿವಾನಂದ ಗುಂದಗಿ, ಸಂತೋಷ ಬಿಜಿ ಪಾಟೀಲ್, ದೀಪಕ ಠಮಕೆ, ಸುನೀತಾ ಮಮ್ಮಾ, ಮಲ್ಲಮ್ಮ ಆರ್ ಪಾಟೀಲ್, ಚಂದ್ರಕಲಾ ಡಿಗ್ಗೆ ಇದ್ದರು.

The Daily News Media

The Daily News Media