‘ಲ್ಕಿ: ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಬರೆದ ಸಂವಿ‘ನ ಮತ್ತು ವಚನಗಳು ಗ್ರಂಥ ಲೋಕಾರ್ಪಣೆ ಸಮಾರಂ‘ ಪಟ್ಟಣದಲ್ಲಿ ಸೆ.೨೪ರಂದು ನಡೆಯಲಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಽಪತಿ ಗುರುಬಸವ ಪಟ್ಟದ್ದೇವರು ಹೇಳಿದರು. ಪೂರ್ವ‘ವಿ ಸ‘ಯಲ್ಲಿ ಮಾತನಾ, ಅಂದು ಸಂಜೆ ೪ ಗಂಟೆಗೆ ಚನ್ನಬಸವಾಶ್ರಮದಲ್ಲಿ ಇಳಕಲ್ನ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಪೀಠಾಽಪತಿ ಗುರುಮಹಾಂತ ಸ್ವಾಮೀಜಿ, ಬಸವಕಲ್ಯಾಣ ಅನು‘ವ ಮಂಟಪ ಟ್ರಸ್ಟ್ ನ ಅ‘ಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿ‘ದಲ್ಲಿ ಗ್ರಂಥ ಲೋಕಾರ್ಪಣೆಗೊಳ್ಳಲಿದೆ ಎಂದರು. ತಾಲೂಕು ಕಸಾಪ ಅ‘ಕ್ಷ ನಾಗ‘ಷಣ ಮಾಮಡಿ, ಪ್ರಮುಖರಾದ ಬಸವರಾಜ ಮರೆ, ಶಿವಾನಂದ ಗುಂದಗಿ, ಸಂತೋಷ ಬಿಜಿ ಪಾಟೀಲ್, ದೀಪಕ ಠಮಕೆ, ಸುನೀತಾ ಮಮ್ಮಾ, ಮಲ್ಲಮ್ಮ ಆರ್ ಪಾಟೀಲ್, ಚಂದ್ರಕಲಾ ಡಿಗ್ಗೆ ಇದ್ದರು.