ಅಂಬೇಡ್ಕರ್ ಸಾಮಾಜಿಕ ಪರಿವರ್ತನೆ ಹರಿಕಾರ

ದಿ ಡೈಲಿ ನ್ಯೂಸ್ ಸಿರವಾರ
ಮಹಾತ್ಮ ಜ್ಯೋತಿ‘ಾ ುಲೆ ಮತ್ತು ಛತ್ರಪತಿ ಶಾಹು ಮಹಾರಾಜ್ ಅವರು ಆರಂಭಿಸಿದ ಸಾಮಾಜಿಕ ಪರಿವರ್ತನೆ ಚಳವಳಿಯನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಮುನ್ನಡೆಸಿದ್ದಾರೆ ಎಂದು ರಾಯಚೂರು ತಾಲೂಕು ಸಾರ್ವಜನಿಕ ಶಿಕ್ಷಣ ಇಲಾಖೆ ಎಸ್ಡಿಎ ಚನ್ನಪ್ಪ ಕೆ.ಗುಡದಿನ್ನಿ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಅತ್ತನೂರು ಗ್ರಾಮದ ನಾಗಮ್ಮ- ಬಸವರಾಜ ಗಿಂಡಿ ಅವರ ಮನೆಯಲ್ಲಿ ಬಹುಜನ ಸಂಘರ್ಷ ಸಮಿತಿ ಆಯೋಜಿಸಿದ್ದ 20ನೇ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹನುಮೇಶ ಅತ್ತನೂರು, ಜೆ ಅಬ್ರಹಾಂ ಹೊನ್ನಟಗಿ, ಶರಣಪ್ಪ ಬಲ್ಲಟಗಿ, ಡಿಎಚ್ ಭೀಮಣ್ಣ, ಗ್ರಾ.ಪಂ.ಸದಸ್ಯ ವಿರೂಪಾಕ್ಷಿ ಅತ್ತನೂರು, ಬಸವರಾಜ ಗಚ್ಚಿನಮನೆ, ಚನ್ನಬಸವ ನಾಯಕ, ಪತ್ರಕರ್ತರಾದ ಮಲ್ಲಿಕಾರ್ಜುನ ಅತ್ತನೂರು, ರಮೇಶ ಬಲ್ಲಟಗಿ, ಹುಲಿಗೆಪ್ಪ ಶಾಖಾಪೂರ, ಹನುಮೇಶ ಶಾಖಾಪೂರ, ಯಲ್ಲಪ್ಪ ನವಲಕಲ್, ಅಮರೇಶ ಅತ್ತನೂರು, ಬಸವರಾಜ ಅತ್ತನೂರು, ಹುಸೇನಪ್ಪ ಜಗ್ಲಿ, ಹನುಮಂತ, ಶಂರ್ಕ, ಸಚೀನ್ ಮತ್ತಿತರರಿದ್ದರು.

 

The Daily News Media

The Daily News Media