ರೈತ ಮಲ್ಲೇಶ್ ಕುಟುಂಬಕ್ಕೆ ವೈಯಕ್ತಿಕ ಪರಿಹಾರ

ಕೆ.ಆರ್.ಪೇಟೆ: ಮನ್ಮುಲ್ ನಿರ್ದೇಶಕ ಹೆಚ್.ಟಿ.ಮಂಜು ತಾಲೂಕಿನ ಕಿಕ್ಕೇರಿ ಹೋಬಳಿಯ ಶೆಟ್ಟಹಳ್ಳಿ ಗ್ರಾಮದಲ್ಲಿ ಅನಾರೋಗ್ಯದಿಂದ ಸಂಕಷ್ಟದಲ್ಲಿದ್ದ ಪ್ರಗತಿಪರ ರೈತ ಮಲ್ಲೇಶ್ ಕುಟುಂಬಕ್ಕೆ ವೈಯಕ್ತಿಕ ಪರಿಹಾರ ನೀಡಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಮು, ಕೋಡಿಮಾರನಹಳ್ಳಿ ಹರೀಶ್, ದೇವರಾಜು, ಶೇಖರ್, ಮಂಜು ಇದ್ದರು.

The Daily News Media

The Daily News Media