ದಿ ಡೈಲಿ ನ್ಯೂಸ್ ಮಂಡ್ಯ
ನಗರದ ಗಾಂಧಿಭವನದಲ್ಲಿ ಶ್ರೀಸಾಯಿರಾಮ್ ಮೀಡಿಯಾ ಚಾರಿಟಬಲ್ ಟ್ರಸ್ಟ್, ಅಖಂಡ ಕರ್ನಾಟಕ ರಕ್ಷಣಾ ಸೇವಾ ದಳ ಇತರೆ ಸಹಯೋಗದೊಂದಿಗೆ ಯುಗಾದಿ ಸಂಭ್ರಮ ಅಪ್ಪು ನಮನ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರಿಗೆ ವೀರಕನ್ನಡಿಗ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ಮನಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಕಲಾಪೋ?ಕ ಬಿ.ಎಂ.ಅಪ್ಪಾಜಪ್ಪ, ಕಾಂಗ್ರೆಸ್ ಮುಖಂಡ, ವಕೀಲ ಎಂ.ಗುರುಪ್ರಸಾದ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬೇಲೂರು ಸೋಮಶೇಖರ್, ಕರುನಾಡ ಟಿ.ವಿ ವ್ಯವಸ್ಥಾಪಕ ಕೆ.ಟಿ.ಅನಿಲ್ಕುಮಾರ್, ಅಖಂಡ ಕರ್ನಾಟಕ ರಕ್ಷಣಾ ಸೇವಾದಳ ರಾಜ್ಯಾಧ್ಯಕ್ಷ ಸಿಂಹ ಶಿವುಗೌಡ, ಮದ್ದೂರು ಶ್ರೀ ರಾಘವೇಂದ್ರ ಸ್ವಾಮೀಜಿ, ಮದ್ದೂರು ಪುರಸಭಾ ಸದಸ್ಯೆ ಪ್ರಿಯಾಂಕ ಅಪ್ಪುಗೌಡ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ತಗ್ಗಳ್ಳಿ ವೆಂಕಟೇಶ್, ಪತ್ರಕರ್ತ ಎಂ.ಲೋಕೇಶ್ ತಿಮ್ಮೇಗೌಡ, ವಕೀಲ ಭಾಸ್ಕರ್, ಹಿರಿಯ ಪತ್ರಿಕಾ ಛಾಯಾಗ್ರಾಹಕ ವೇಣುಗೋಪಾಲ್ ಅವರ ಸುದೀರ್ಘ ಸೇವೆಯನ್ನ ಗುರುತಿಸಿ ವೀರ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಸ್ಪಿ ನಾರಾಯಣಸ್ವಾಮಿ, ಭೀಮೇಶ್, ಅಜಯ್, ಭಾಗ್ಯ ಇತರರಿದ್ದರು.
ಫೋಟೋ : ೭-ಎಂಡಿವೈ ೩