ಮದ್ಯ ಖರೀದಿಗೆ ವೆಬ್ ಇಂಡೆಂಟ್ ಪದ್ಧತಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಮದ್ಯ ಮಾರಾಟಗಾರರ ಸಂಘವು ಇಲ್ಲಿನ ಉಗ್ರಾಣ ಅಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು. ಸತೀಶ್ ಬಾಬು, ರಾಮಿರೆಡ್ಡಿ, ಬಸಲಿಂಗಾರೆಡ್ಡಿ, ಗುರುನಾಥ್, ವೇಣುಗೋಪಾಲ್ ಗುಪ್ತಾ, ಶ್ರೀನಿವಾಸ್, ಕುಮಾರಸ್ವಾಮಿ, ಮೋಹನರೆಡ್ಡಿ, ಹಗರಿ ಸೀನ, ಲಕ್ಷ್ಮಿರೆಡ್ಡಿ, ಶಾಂತಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.