ಶಿಗ್ಗಾವಿ : ಮಹಿಳೆಯರು ಆರ್ಥಿಕವಾಗಿ ಸ‘ೃಡರಾಗಲು ಮುಂದಾಗಲು ಸರಕಾರ ಹಾಗೂ ಬ್ಯಾಂಕ್ ವಿವಿ‘ ಸಂಘ ಸಂಸ್ಥೆಗಳು ಆರ್ಥಿಕ ಸಹಾಯ ‘ನವನ್ನು ನೀಡಿ ಅಭಿವೃದ್ದಿಯನ್ನು ಹೊಂದಲಿ ಎಂದು ಇಂಥಹ ಕರಕುಶಲತೆಯಿಂದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಕುನ್ನೂರ ಪಂಚಾಯತ ಅಭಿವೃದ್ದಿ ಅಧಿಕಾರಿ ಸು‘ಾಸ ಪಾವೀನ ಹೇಳಿದರು. ತಾಲೂಕಿನ ಕುನ್ನೂರ ಗ್ರಾಮದ ಪಂಚಾಯತಿ ಮಟ್ಟದ ಸಂಜೀವಿನಿ ಮಹಿಳಾ ವಕ್ಕೂಟದಿಂದ ಮಾಸೀಕ ಸಂತೆ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಮಾತನಾಡಿದವರು ಹಲವಾರು ಸರಕಾರದ ಯೋಜನೆಗಳಿದ್ದು ಅವುಗಳನ್ನು ಸಮರ್ಪಕವಾಗಿ ಸದ್ವೀನಿಯೋಗ ಮಾಡಿಕೊಂಡು ಮಹಿಳೆಯರು ಆರ್ಥಿಕವಾಗಿ ಅಭಿವೃದ್ದಿ ಹೊಂದಬೇಕು ಎಂದರು. ಕಾರ್ಯಕ್ರಮದ ಅ‘್ಯಕ್ಷತೆಯನ್ನು ಒಕ್ಕೂಟದ ಅ‘್ಯಕ್ಷೆ ಸವೀತಾ ದೋಡ್ಡಮನಿ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಗ್ರಾಮ ಪಂಚಾಯತ ಸದಸ್ಯನಿ ಗಂಗವ್ವಾ ಲಮಾಣಿ ಆಗಮಿಸಿದ್ದರು, ಶೋ‘ಾ ಸೋಗಲಿ, ರೇಣುಕಾ ಬಾರ್ಕಿ, ಶೋ‘ಾ ಹಿರೇಮಠ, ಪ್ರ‘ಾವತಿ ಸಾವಂತಣ್ಣವರ, ಜಯಶ್ರೀ ಚಿತ್ರಗಾರ, ದೇವೆಂಬೀ ಮುಲ್ಲಾ, ಕಮಲಾಕ್ಷೀ ಸೋಗಲಿ, ಸೇರಿದಂತೆ ಹಲವಾರು ಮಹಿಳಾ ಸಂಘಗಳ ಸದಸ್ಯರುಗಳು ಪಾಲ್ಗೋಂಡಿದ್ದರು.