ದಿ ಡೈಲಿ ನ್ಯೂಸ್ ಇಂಡಿ
ಇಂಡಿ ತಾಲೂಕಿನ ಹಂಜಗಿ ಗ್ರಾಮದಲ್ಲಿ ಹಾಲುಮತ ಸಮುದಾಯದ ದಾಯಾದಿಗಳ ನಡುವೆ ವೈಯಕ್ತಿಕ ಕಾರಣಕ್ಕಾಗಿ ಜಗಳ ನಡೆದಿದ್ದು, ಇಬ್ಬರು ವ್ಯಕ್ತಿಗಳು ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನನ್ನ ಮೇಲೆ ರಾಜಕೀಯವಾಗಿ ಸೇಡು ತೀರಿಸಕೊಳ್ಳುವ ಕಾರ್ಯ ಕೆಲವರು ಮಾಡುತ್ತಿದ್ದಾರೆ. ನಾನು ಅದರಲ್ಲಿ ಪ್ರಚೋದನೆ ಮಾಡಿದ್ದೇನೆಂದು ನನ್ನ ಹೆಸರು ಹಾಳು ಮಾಡುತ್ತಿದ್ದಾರೆ ಎಂದು ಜೆಡಿಎಸ್ ಪರಾ‘ವ ಅ‘್ಯರ್ಥಿ ಬಿ.ಡಿ. ಪಾಟೀಲ ಹೇಳಿದರು. ಪಟ್ಟಣದ ಇಂಡಿ ನಗರದ ಪೊಲೀಸ್ ವೃತನಿರಕ್ಷ ಕಚೇರಿಯಲ್ಲಿ ಸಿಪಿಐ ಮಹಾದೇವ ಶಿರಹಟ್ಟಿಯವರೊಂದಿಗೆ ಮಾತನಾಡಿ, ನನ್ನ ವಿರು‘್ಧದ ಷಡ್ಯಂತ್ರ ಮಾಡುವವವರಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿ ಸೂಕ್ತ ನ್ಯಾಯ ಒದಗಿಸಬೇಕು ಎಂದು ಮನವಿ ಸಲ್ಲಿಸಿದರು. ನಾನು ಮೇ 24 ರಂದು ರಾಜ್ಯ ಜೆಡಿಎಸ್ ಪಕ್ಷದ ಆತ್ಮಾವಲೋಕನ ಸ‘ೆಯಲ್ಲಿ ಪಾಲ್ಗೊಂಡು. ಮೇ 26 ರ ರಾತ್ರಿ ಹಂಜಗಿ ಗ್ರಾಮಕ್ಕೆ ಬಂದಿದ್ದು, ಈ ಜಗಳಕ್ಕೆ ಸಂಬಂಧಿಸಿದ ವಿ?ಯವಾಗಲಿ ಹಾಗೂ ಜಗಳಕ್ಕೆ ಪ್ರಚೋದನೆ ನೀಡುವಲ್ಲಿ ನನ್ನ ಪಾತ್ರವಿಲ್ಲ, ಆದರೆ ಪಟ್ಟ‘ದ್ರ ಹಿತಾಸಕ್ತಿಗಳು ನನ್ನ ಹೆಸರು ಹಾಗೂ ವೈಯಕ್ತಿಕವಾಗಿ ತೇಜೋವ‘ೆ ಮಾಡುವ ಪ್ರಯತ್ನ ಮಾಡಿದ್ದಾರೆ. ನಾನು 25 ವ?ರ್ಗಳ ಕಾಲ ಬಡವರ, ರೈತರ, ಕಾರ್ಮಿಕರ, ದೀನ-ದಲಿತರ, ಹಿಂದುಳಿದ ಅಲ್ಪಸಂಖ್ಯಾತರ ಹಾಗೂ ತಾಲೂಕಿನ ಸಮಸ್ತ ನಾಗರೀಕರ ಮದ್ಯ ನನ್ನ ಸಾರ್ವಜನಿಕ ಜೀವನ ತೆರದ ಪುಸ್ತಕದಂತಿದೆ. ಚುನಾವಣೆ ಹಾಗೂ ರಾಜಕೀಯದಲ್ಲಿ ಸೋಲು ಗೆಲುವು ರಾಜಕಾರಣಿಗಳಿಗೆ ಹೂಸದೇನಲ್ಲ. ನಾನು ಕೂಡಾ 15 ವ?ರ್ಗಳ ಕಾಲ ಜನಪ್ರತಿನಿಧಿಯಾಗಿ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಆದರೆ ಇಂದು ಯಾರೋ ಕಿಡಿಗೇಡಿಗಳು ನನ್ನ ವೈಯಕ್ತಿಕ ತೇಜೋವ‘ೆ ಮಾಡುವ ಪ್ರಯತ್ನ ಮಾಡಿದ್ದಾರೆ. ನನ್ನ ಕಾರ್ಯಕರ್ತರ ಸಂಗಡ ಚರ್ಚಿಸಿ ಮಾನನ?್ಟ ಮೊಕದ್ದಮೆ ದಾಖಲು ಮಾಡುತ್ತೇನೆ ಎಂದು ತಿಳಿಸಿದರು.