ಸೋಲಿನ ‘ಯದಿಂದ ಸುಳ್ಳು ಆರೋಪ

ದಿ ಡೈಲಿ ನ್ಯೂಸ್ ಚಿಕ್ಕಬಳ್ಳಾಪುರ
ಚುನಾವಣೆ ಹಿನ್ನೆಲೆಯಲ್ಲಿ ಸೋಲುವ ‘ಯದಿಂದ ವಿರೋ‘ ಪಕ್ಷದವರು ಆರೋಗ್ಯ ಸಚಿವ ಡಾ.ಕೆ.ಸು‘ಾಕರ್ ಅವರ ವಿರುದ್ಧ ಇಲ್ಲ ಸಲ್ಲದ, ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದು ನಗರಸ‘ೆ ಅ‘್ಯಕ್ಷ ಡಿ.ಎಸ್.ಆನಂದರೆಡ್ಡಿ ಹೇಳಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ವಿಪಕ್ಷದವರು ಮುಂಬರುವ ಚುನಾವಣೆಯನ್ನು ನೇರವಾಗಿ ಎದುರಿಸಲು ಸಾ‘್ಯವಾಗದೇ ಸೋಲುವ ‘ಯದಿಂದ ಆರೋಗ್ಯ ಸಚಿವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದರು. ಚುನಾವಣೆ ಸಮೀಸುತ್ತಿರುವುದರಿಂದ ಸುಳ್ಳು ಆರೋಪಗಳನ್ನು ಹೇಳುವ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು ಪ್ರಚಾರದಿಂದ ಮುನ್ನೆಲೆಗೆ ಬರುವುದಕ್ಕಾಗಿ ವೇದಿಕೆ ಮೇಲೆ ಎಂ.ಸಿ.ಸು‘ಾಕರ್ ಅವರು ಆರೋಗ್ಯ ಸಚಿವರ ವಿರುದ್ಧ ಮಾತನಾಡಿದ್ದಾರಷ್ಟೇ. ಆದರೆ, ಕ್ಷೇತ್ರಕ್ಕೆ ಹತ್ತು ಚಿರತೆಗಳನ್ನು ತಂದು ಬಿಟ್ಟರು ಅವು ಘರ್ಜಿಸುವುದಿಲ್ಲ. ಕ್ಷೇತ್ರದ ಮತದಾರರೇ ಚಿರತೆಗಳನ್ನು ಹಿಡಿದು ಬೋನಿಗೆ(ಮನೆಗೆ)ಹಾಕಲಿದ್ದಾರೆ ಎಂದು ದೂರಿದರು.
ನಗರಸ‘ೆಯಿಂದ ನಗರದ ವಾರ್ಡ್‌ಗಳಲ್ಲಿ 16 ಲಕ್ಷ ರೂ.ವೆಚ್ಚದಲ್ಲಿ ಯುಜಿಡಿ ಕಾಮಗಾರಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಇದನ್ನು ಸಹಿಸದ ವಿರೋ‘ ಪಕ್ಷದವರು ಸಚಿವರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು,ಇವರಿಗೆ ಮುಂಬರುವ ದಿನಗಳಲ್ಲಿ ಕ್ಷೇತ್ರದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

The Daily News Media

The Daily News Media