ದಿ ಡೈಲಿ ನ್ಯೂಸ್ ತಿಪಟೂರು
ಪ್ರತಿಷ್ಠಿತ ಕಲಾಕೃತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಇಂದು ನಡೆದ ತಾಲ್ಲೂಕು ಮಟ್ಟದ ಶಾಲಾ ಮಕ್ಕಳ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್‘ೆಯಲ್ಲಿ ಸಂವಿ‘ಾನದ ಮಹತ್ವ ತಿಳಿಸಲಾಯಿತು.
ಸ್ಪರ್‘ೆಯನ್ನು ಚಿತ್ರ ಬರೆಯುವ ಮೂಲಕ ಉದ್ಘಾಟಿಸಿದ ಕಲಾಕೃತಿ ಉಪಾ‘್ಯಕ್ಷ ನಿರಂಜನಮೂರ್ತಿ
ಜಗತ್ತೇ ಒಪ್ಪಿಕೊಂಡ ನಮ್ಮ ಸಂವಿ‘ಾನ ಸರ್ವಶ್ರೇಷ್ಠತೆ ಎನಿಸಿದೆ. ಸಂವಿ‘ಾನಕ್ಕೆ ಮಹತ್ವ ಬರಬೇಕಾದರೆ ಅದರ ಉದ್ದೇಶ ಮತ್ತು ಹಕ್ಕುಗಳ ಅರಿವು ಪ್ರತಿ ಮನೆ ಮನೆಗೂ ತಲುಪಬೇಕು. ಆ ದಿಸೆಯಲ್ಲಿ ಚಿತ್ರಕಲೆ ಸ್ಪರ್‘ೆ ಅರ್ಥಪೂರ್ಣ ಎಂದರು. ಕಲಾಕೃತಿ ಉಪಾ‘್ಯಕ್ಷ ಪ್ರ‘ಾವಿಶ್ವನಾಥ್, ಕಾರ್ಯದರ್ಶಿ ತಿಪಟೂರು ಕೃಷ್ಣ, ನಿರ್‘ೇಶಕರಾದ ಮಂಜುಳಾ ತಿಮ್ಮೇಗೌಡ, ಲತಾ ಇದ್ದರು.
ಶಿಕ್ಷಕರಾದ ಕುಮಾರಸ್ವಾಮಿ ಸ್ವಾಗತಿಸಿದರು, ಟಿ ಎಸ್ ಸುರೇಶ್ ನಿರೂಪಿಸಿ, ವಂದಿಸಿದರು. ಸಂವಿ‘ಾನವೇ ಸರ್ವ ಶ್ರೇ?್ಠ ವಿ?ಯದಲ್ಲಿ ಸ್ಪರ್‘ೆಯಲ್ಲಿ ಸುಮಾರು ನೂರು ಮಕ್ಕಳು ‘ಾಗವಹಿಸಿದ್ದರು.