ಕನ್ನಡಕ್ಕಾಗಿ ದುಡಿಯೋಣ

ದಿ ಡೈಲಿ ನ್ಯೂಸ್ ತಿಪಟೂರು
ಕನ್ನಡಕ್ಕಾಗಿ ದುಡಿಯುವ ಮನೋ‘ವ ಬೆಳೆಯದೆ ರಾಜ್ಯೋತ್ಸವದ ಉದ್ದೇಶ ಈಡೇರದು. ಎಲ್ಲಾ ಕನ್ನಡಿಗರು ಕನ್ನಡ ‘ಷೆಗೆ ಸಿಗಬೇಕಾದ ಗೌರವವನ್ನು ದೊರಕಿಸುವಲ್ಲಿ ಹಾಗೂ ಕನ್ನಡನಾಡನ್ನು ಪ್ರಗತಿಪಥದಲ್ಲಿ ಒಯ್ಯಲು ಶ್ರಮ ವಹಿಸಿದಾಗ ಮಾತ್ರ ಕನ್ನಡನಾಡು ಮೈದುಂಬಿಕೊಂಡು ಕಂಗೊಳಿಸುತ್ತದೆ ಎಂದು ಉಪ‘ಗಾಽಕಾರಿ ಕಲ್ಪಶ್ರೀ ಸಿ.ಆರ್. ಹೇಳಿದ್ದಾರೆ.
ಕಲ್ಪತರು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ೬೭ನೇ ರಾಜ್ಯೋತ್ಸವ ಸಮಾರಂ‘ದಲ್ಲಿ ‘ಜಾರೋಹಣ ನೆರವೇರಿಸಿ ಮಾತನಾಡಿದರು. ‘ರತೀಯ ಜ್ಞಾನಪೀಠ ಪ್ರಶಸ್ತಿ ೮ ಬಾರಿ ಕನ್ನಡಿಗರಿಗೆ ದೊರೆತಿದೆ. ನಾಡು ನುಡಿ ಸಂಸ್ಕೃತಿಯ ಪ್ರವ‘ನೆಗೆ ಶ್ರಮಿಸುತ್ತಿರುವ ನೂರಾರು ಕಲಾವಿದರು ಕರ್ನಾಟಕದಲ್ಲಿದ್ದಾರೆ. ಇವರನ್ನು ಗುರುತಿಸುವ ಕೆಲಸವಾಗಬೇಕು ಎಂದಿದ್ದಾರೆ.
ಸಮಾರಂ‘ದಲ್ಲಿ ತಹಸೀಲ್ದಾರ್ ಚಂದ್ರಶೇಖರ್, ನಗರಸ‘ ಅ‘ಕ್ಷ ರಾಮಮೋಹನ್, ಪೌರಾಯುಕ್ತ ಉಮಾಕಾಂತ್, ಬಿಇಒ ಪ್ರ‘ಸ್ವಾಮಿ, ನಗರಸ‘ ಸದಸ್ಯರು ಉಪಸ್ಥಿತರಿದ್ದರು.

The Daily News Media

The Daily News Media