ಚೆನ್ನಮ್ಮಳ ಸಾಹಸ ಎಲ್ಲರಿಗೂ ಪ್ರೇರಣೆ

ದಿ ಡೈಲಿ ನ್ಯೂಸ್ ಕೆಂ‘ವಿ
ಸ್ವಾತಂತ್ರಕ್ಕಾಗಿ ಬ್ರಿಟೀಷರ ಬಹುದೊಡ್ಡ ಸೈನ್ಯದ ವಿರುದ್ಧ ಹೋರಾಡಿದ ವೀರವನಿತೆ ಕಿತ್ತೂರು ಚನ್ನಮ್ಮಳ ಶೌರ್ಯ, ಸಾಹಸ ಹೆಣ್ಣುಮಕ್ಕಳು ಸೇರಿದಂತೆ ಪ್ರತಿಯೊಬ್ಬರಿಗೂ ಆದರ್ಶ ಎಂದು ಹಿರಿಯ ಮುಖಂಡ ಸಂಗಣ್ಣ ತುಂಬಗಿ ಹೇಳಿದರು.‘ನುವಾರ ವೀರರಾಣಿ ಕಿತ್ತೂರ ಚೆನ್ನಮ್ಮಳ ಜಯಂತಿ ಅಂಗವಾಗಿ ಪಟ್ಟಣದ ಕಿತ್ತೂರ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮಳ ‘ವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕಿತ್ತೂರ ಚನ್ನಮ್ಮಳ ಸ್ನೇಹಮಯಿ ಜೀವನ, ‘ರ್ಯ ಸಾಹಸ ಕಾರ್ಯಗಳು ನಮ್ಮ ‘ರತ ದೇಶದ ಪ್ರತಿಯೊಬ್ಬ ಮಹಿಳೆಗೆ ಪ್ರೇರಣೆ ಎಂದರು. ಮುಖಂಡರಾದ ಪ್ರಕಾಶ ಯಾಳಗಿ, ಶಿವಣ್ಣ ಬಳಬಟ್ಟಿ, ರವಿ ಸೊನ್ನದ, ಶ್ರೀಶೈಲ ಮಲ್ಕಾಪುರ, ಬಸವರಾಜ ಅಂಗಡಿ, ವಿಕಾಸ ಸೊನ್ನದ, ಶರಣಗೌಡ, ಭೀಮು ಮಲ್ಕಾಪುರ, ಚಂದ್ರು ಮನಗೂಳಿ, ಆನಂದ ಆಶಿಂಗಾಳ, ಸೋಮನಾಥ, ಗೌಡಪ್ಪಗೌಡ, ಸಿದ್ದು ಬೈಚಬಾಳ ಮತ್ತಿತರರಿದ್ದರು.

The Daily News Media

The Daily News Media