ದಿ ಡೈಲಿ ನ್ಯೂಸ್ ಕೋಲಾರ
ವಾಲ್ಮೀಕಿ ‘ವನ ಉಳಿದ ಕಾಮಗಾರಿ ಹಾಗೂ ಪುತ್ಥಳಿ ನಿರ್ಮಾಣ ಕಾರ್ಯ ಶೀಘ್ರವಾಗಿ ಕೈಗೊಳ್ಳದಿದ್ದರೆ ಪೂರ್ವ‘ವಿ ಸ‘ಗಳಿಗೆ ಮತ್ತು ವಾಲ್ಮೀಕಿ ಜಯಂತಿಗೆ ಬಹಿಷ್ಕಾರ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ವಾಲ್ಮೀಕಿ ಅಂಬೇಡ್ಕರ್ ಪ್ರಜಾ ಹೋರಾಟ ಸಮಿತಿ ರಾಜ್ಯ ಅ‘ಕ್ಷ ಎಂ.ಮಾದೇಶ್ ಅವರು ಜಿಲ್ಲಾಽಕಾರಿಗೆ ಮನವಿ ಸಲ್ಲಿಸಿದರು. ಕೋಲಾರ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ‘ವನದ ಸುತ್ತಲೂ ಕಾಂಪೌಂಡ್ ಮತ್ತು ದ್ವಾರಬಾಗಿಲು, ನಗರದ ಕೋಟೆ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಪುತ್ಥಳಿಯನ್ನು ವಾಲ್ಮೀಕಿ ಜಯಂತಿಯ ಒಳಗಾಗಿ ಸ್ಥಾಪಿಸಿ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸದಿದ್ದರೆ ಹೋರಾಟದ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಮುಖಂಡರಾದ ನವೀನ್ ಕುಮಾರ್ ನಾಯಕ್, ಶಾಮನಾಯಕ್, ಶಿವ, ನಾರಾಯಣಸ್ವಾಮಿ, ರಂಗನಾಥ್, ನರಸಿಂಹ, ಗರುಡನಹಳ್ಳಿ ಬಾಬು, ಸೋಮಶೇಖರ್, ಮುರಳಿ, ವೆಂಕಟರಾಮಪ್ಪ, ಚಂದ್ರಪ್ಪ, ಮುನಿರಾಜು ಇತರರು ಇದ್ದರು.