‘ರವಾಡ: ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಪ್ರವರ್ಗ-೩-ಬಿ ಅಡಿಯಲ್ಲಿ ೨(ಎ) ಯಿಂದ ೨(ಎ)ವರೆಗೆ ಬರುವ(ಎ)ಮರಾತ, ಮರಾಠ, (ಬಿ)ಅರೆಕ್ಷತ್ರಿ, ಅರೆ ಮರಾಠ, ಆರ್ಯಮರಾಠ (ಸಿ)ಆರ್ಯ, ಆರ್ಯರು (ಡಿ)ಕೊಂಕಣ ಮರಾಠ (ಇ)ಕ್ಷತ್ರಿಯ ಮರಾತ, ಕ್ಷತ್ರಿಯ ಮರಾಠ (ಎ) ಕುಳವಾಡಿ ಜನರ ಶೈಕ್ಷಣಿಕ ಹಾಗೂ ಅರ್ಥಿಕಾಭಿವೃದ್ಧಿಗಾಗಿ ೨೦೨೨-೨೩ ಅನುಷ್ಠಾನಗೊಳಿಸಲಾಗುತ್ತಿರುವ ವಿವಿ‘ ಯೋಜನೆಗಳಡಿ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಗಳಿಗೆ ಅಕ್ಟೋಬರ್ ೨೧ ರೊಳಗಾಗಿ ಅರ್ಜಿಗಳನ್ನು ಸೇವಾಸಿಂ‘ ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಸಲ್ಲಿಸಬಹುದು.
ಮಾಹಿತಿಗಾಗಿ ನಿಗಮದ ಜಾಲತಾಣ ಅಥವಾ ನಿಗಮದ ದೂರವಾಣಿ ೦೮೩೬ ೨೯೫೭೮೨೯, ಸಹಾಯವಾಣಿ ೮೮೬೭೫೩೭೭೯೯ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.