ಅಪರಾ‘ ತಡೆಗೆ ಸಹಕಾರ ಅಗತ್ಯ

ದಿ ಡೈಲಿ ನ್ಯೂಸ್ ಹೊಸಕೋಟೆ: ಗ್ರಾಮಗಳಲ್ಲಿ ಅಪರಾ‘ ಪ್ರಕರಣಗಳನ್ನು ತಡೆಗಟ್ಟುವ ದೃಷ್ಟಿಯಿಂದ ಪೊಲೀಸರ ಜೊತೆಗೆ ನಾಗರಿಕರ ಸಹಕಾರ ಅಗತ್ಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ತಾಲೂಕಿನ ಚೊಕ್ಕಹಳ್ಳಿ-ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ ಸಿಸಿಟಿವಿ ಉದ್ಘಾಟನೆ ನಂತರ ಕೈಗಾರಿಕೋದ್ಯಮಿಗಳ ಜೊತೆ ಸ‘ೆ ನಡೆಸಿ ಅವರು ಮಾತನಾಡಿದರು.
ಬೆಂಗಳೂರಿನ ಪೀಣ್ಯ ಸೇರಿದಂತೆ ಚೊಕ್ಕಹಳ್ಳಿ ಕೈಗಾರಿಕಾ ಪ್ರದೇಶ ಸುಮಾರು 60 ವರ್ಷಗಳ ಹಿಂದೆ ಪ್ರಾರಂ‘ ಮಾಡಿರುವ ಹಳೆಯದಾಗಿದೆ. ಇಲ್ಲಿ ಸುಮಾರು 120ಕ್ಕೂ ಹೆಚ್ಚು ಕೈಗಾರಿಕೆಗಳು ಹಾಗೂ ಒಂದೂವರೆ ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಅಪರಾ‘ ಹಾಗೂ ಅಪಘಾತ ಪ್ರಕರಣಗಳು ಹೆಚ್ಚಾಗಿ ಸಂ‘ವಿಸುವ ಹಾಗೂ ಅಪರಾ‘ ಕೃತ್ಯಗಳನ್ನು ತ್ವರಿತವಾಗಿ ಪತ್ತೆ ಹಚ್ಚುವ ದೃಷ್ಟಿಯಿಂದ ಇಲ್ಲಿನ ಹೊಸಕೋಟೆ ಇಂಡಸ್ಟ್ರಿ ವೆಲ್ ೇರ್ ೆರಂವತಿಯಿಂದ 16 ಸಿಸಿ ಟಿವಿಗಳನ್ನು ಅಳವಡಿಕೆ ಮಾಡಲು ಅನುವು ಮಾಡಿಕೊಟ್ಟಿದ್ದು, ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಿದಂತಾಗಿದೆ. ಯಾವುದೇ ರೀತಿಯ ತುರ್ತು ಸಂ‘‘ರ್ದಲ್ಲಿ ಕರೆ ಮಾಡಿದರೂ ಕೂಡ ಸಿಬ್ಬಂದಿ ವರ್ಗ ಸ್ಪಂದಿಸಲಿದ್ದು, ಅಪರಾ‘ ಪ್ರಕರಣ ತಗ್ಗಿಸಲು ಸಾರ್ವಜನಿಕರ ಸಹಕಾರ ಬೇಕು ಎಂದರು. ಡಿವೈಎಸ್ಪಿ ಉಮಾಶಂಕರ್ ಮಾತನಾಡಿ, ಕೈಗಾರಿಕಾ ವ್ಯಾಪ್ತಿಯಲ್ಲಿ ಅಳವಡಿಕೆ ಮಾಡಿರುವ 16 ಸಿಸಿಟಿವಿಗಳು 16 ಪೊಲೀಸ್ ಸಿಬ್ಬಂದಿಗಳಿಗೆ ಸಮವಾಗಿ ಕೆಲಸ ಮಾಡುತ್ತವೆ. ಸಾಕಷ್ಟು ತಂತ್ರಜ್ಷಾನ ಆ‘ಾರಿತವಾದ ಸಿಸಿಟಿವಿಗಳಾಗಿದ್ದು, ಅಪರಾ‘ ತಡೆಗಟ್ಟಲು ಪರಿಣಾಮಕಾರಿಯಾಗಿ ಕೆಲಸ ಮಾಡಲಿವೆ. ಇದನ್ನು ಹೊರತುಪಡಿಸಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡ ಇಲ್ಲಿನ ಕೈಗಾರಿಕೋದ್ಯಮಿಗಳು ನಮ್ಮ ಗಮನಕ್ಕೆ ತಪ್ಪದೆ ತರುವ ಕೆಲಸ ಮಾಡಬೇಕು. ನಮ್ಮ ಸಿಬ್ಬಂದಿ ರಕ್ಷಣೆಗೆ ಸದಾ ಸಿದ್ದರಿರುತ್ತಾರೆ ಎಂದರು.
ವೃತ್ತ ನಿರೀಕ್ಷಕ ರಂಗಸ್ವಾಮಿ, ಪಿಎಸ್ಸೆ‘ ನಾರಾಯಣಸ್ವಾಮಿ, ಹೊಸಕೋಟೆ ಇಂಡಸ್ಟ್ರಿ ವೆಲ್‌ೇರ್ ೆರಂ ಅ‘್ಯಕ್ಷ ಕೃಷ್ಣಪ್ಪ, ಉಪಾ‘್ಯಕ್ಷರಾದ ಜೇಕಬ್, ರಾಜುಗೌಡ, ಕಾರ್ಯದರ್ಶಿ ಚಂದ್ರಶೇಖರ್, ಜಂಟಿ ಕಾರ್ಯದರ್ಶಿ ಜೇಸನ್ ಪಿಂಟೋ ಹಾಜರಿದ್ದರು.

The Daily News Media

The Daily News Media