ವಿದ್ಯಾರ್ಥಿಗಳಿಗೆ ಕೀಳರಿಮೆ ಬೇಡ

ಸುತ್ತೂರು: ಆಂಗ್ಲ ‘ಾಷೆ ಕಬ್ಬಿಣದ ಕಡಲೆಯಲ್ಲ, ಗ್ರಾಮೀಣ ‘ಾಗದ ವಿದ್ಯಾರ್ಥಿಗಳು ಕೀಳರಿಮೆ ಬಿಡಬೇಕು ಎಂದು ಮೈಸೂರಿನ ಜೆಎಸ್‌ಎಸ್ ಕಾನೂನು ಕಾಲೇಜಿನ ನಿವೃತ್ತ ಸಹಾಯಕ ಪ್ರಾ‘್ಯಾಪಕ ನಾಗೇಂದ್ರಪ್ರಸಾದ್ ಅವರು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು. ಸುತ್ತೂರಿನ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಆಂಗ್ಲ‘ಾಷಾ ಸಂವಹನ ಕಾರ್ಯಕ್ರಮದಲ್ಲಿ ಮಾತನಾಡಿ, ಸತತ ಅ‘್ಯಾಸ ಮತ್ತು ಪರಿಶ್ರಮದಿಂದ ಆಂಗ್ಲ‘ಾಷೆಯ ಮೇಲೆ ಹಿಡಿತ ಸಾಧಿಸಬಹುದು ಎಂದರು. ಜೆಎಸ್‌ಎಸ್ ಸಂಸ್ಥೆಯ ಸಂಯೋಜನಾಧಿಕಾರಿ ಜಿ.ಎಲ್.ತ್ರಿಪುರಾಂತಕರ ಮಾತನಾಡಿ, ಆಂಗ್ಲ‘ಾಷಾ ಕಲಿಕೆಯಿಂದ ಗ್ರಾಮೀಣ ‘ಾಗದ ವಿದ್ಯಾರ್ಥಿಗಳು ಸಹ ಕೆಎಎಸ್ ಮತ್ತು ಐಎಎಸ್ ಮುಂತಾದ ಸ್ಪರ್‘ಾತ್ಮಕ ಪರೀಕ್ಷೆಗಳಲ್ಲಿ ಸುಲ‘ವಾಗಿ ಉತೀರ್ಣರಾಗಬಹುದು ಎಂದರು. ಪ್ರಾಚಾರ್ಯ ಡಾ. ಎಚ್.ಎಂ. ಮಹೇಶ್, ಗುಣಾಶ್ರೀ, ಸರ್ವಮಂಗಳ, ಜಯಲಕ್ಷ್ಮಿ, ಅರ್ಚನ ಮತ್ತಿತರರಿದ್ದರು.

 

The Daily News Media

The Daily News Media