ದಿ ಡೈಲಿ ನ್ಯೂಸ್ ರಾಣೆಬೆನ್ನೂರು
ಕರ್ನಾಟಕ ಕ್ಷತ್ರಿಯ ಒಕ್ಕೂಟ ಹಾಗೂ ಕ್ಷತ್ರಿಯ ಶಿವಾಜಿ ಮರಾಠ ಸಮಾಜದ ಸಂಯುಕ್ತಾಶ್ರಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತ್ಯುತ್ಸವ ಅಂಗವಾಗಿ ಮಾ.1ರಂದು ನಗರದಲ್ಲಿ ತಾಲೂಕು ಕ್ಷತ್ರೀಯ ಸಮಾವೇಶ ಮತ್ತು ಪದಗ್ರಹಣ ಸಮಾರಂ‘ ಹಾಗೂ ಬೃಹತ್ ಶೋ‘ಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕ್ಷತ್ರೀಯ ಒಕ್ಕೂಟದ ತಾಲೂಕು ಅ‘್ಯಕ್ಷ ನಾಗರಾಜ ಪವಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 11ಕ್ಕೆ ಇಲ್ಲಿಯ ನೀಲಕಂಠೇಶ್ವರ ದೇವಸ್ಥಾನ ಆವರಣದ ಗಣೇಶೋತ್ಸವ ಕಲ್ಯಾಣ ಮಂಟಪದಲ್ಲಿ ಜಯಂತ್ಯುತ್ಸವ ಸಮಾರಂ‘ ಜರುಗಲಿದ್ದು ಕರ್ನಾಟಕ ಕ್ಷತ್ರೀಯ ಒಕ್ಕೂಟ ರಾಜ್ಯಾ‘್ಯಕ್ಷ ಉದಯ್ ಸಿಂಗ್ ಸಮಾರಂ‘ ಉದ್ಘಾಟಿಸುವರು. ಶಾಸಕ ಅರುಣಕುಮಾರ ಪೂಜಾರ, ವಿಪ ಸದಸ್ಯ ಆರ್.ಶಂಕರ್, ಹಾನಗಲ್ ಶಾಸಕ ಶ್ರೀನಿವಾಸ ಮಾನೆ, ವಾಕರಸಾ ಸಂಸ್ಥೆ ಅ‘್ಯಕ್ಷ ಡಾ.ಬಸವರಾಜ ಕೇಲಗಾರ, ಪ್ರಕಾಶ ಕೋಳಿವಾಡ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಕರ್ನಾಟಕ ಕ್ಷತ್ರಿಯ ಒಕ್ಕೂಟದ ಜಿಲ್ಲಾ‘್ಯಕ್ಷ ನಾಗರಾಜ ಜೊರಾಪುರಿ, ಕರ್ನಾಟಕ ಅಭಿವೃದ್ಧಿ ನಿಗಮ ನಿರ್ದೇಶಕ ಸು‘ಾಸ ಚವ್ಹಾಣ, ಪ್ರ‘ು ಮಾಸನಕಟ್ಟಿ ಮತ್ತಿತರ ಹಲವರು ಆಗಮಿಸಲಿದ್ದಾರೆ. ತುಳಜಪ್ಪ ಲದ್ವಾ, ಪ್ರವೀಣ ಕೋಪರ್ಡೆ, ರಾಮಣ್ಣ ನಾಯಕ, ನಾರಾಯಣ ಮೆಹರವಾಡೆ, ಕೃಷ್ಣಪ್ಪ ಬ್ಯಾಡಗಿ, ವಸಂತ ಪೂಜಾರ, ಬೋಜರಾಜ ‘ಲಬಂಜನ, ನಾಗರಾಜ ಲದ್ವಾ, ಪಾಂಡುರಂಗ, ರಾಜು ಪಿಸೆ, ವೆಂಕಟೇಶ ಮಾಂಡ್ರೆ ಇದ್ದರು.