ಪೊಲೀಸ್ ಇಲಾಖೆಯ ಮಳವಳ್ಳಿ ಉಪವಿಭಾಗದ ಉಪ ಅಧೀಕ್ಷಕರು ಲಕ್ಷ್ಮೀನಾರಾಯಣ ಪ್ರಸಾದ್ ಅವರು ದಿ ಡೈಲಿ ನ್ಯೂಸ್ ಕನ್ನಡ ದಿನಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಮದ್ದೂರು ಇನ್ಸ್ಪೆಕ್ಟರ್ ಹರೀಶ್, ಕೆಎಂ ದೊಡ್ಡಿ ಇನ್ಸ್ಪೆಕ್ಟರ್ ಸಂತೋಷ್, ಸಬ್ ಇನ್ಸ್ಪೆಕ್ಟರ್ಗಳಾದ ಸಿದ್ದರಾಜು, ಉಮೇಶ್, ದಯಾನಂದ್, ಸಾಹೇಬ್ ಗೌಡ ಹಾಜರಿದ್ದರು.