ಆರ್ಯ‘ಟ ಪ್ರಶಸ್ತಿ ಪ್ರದಾನ

ಬೇಲೂರು: ‘ರತನಾಟ್ಯಕಲಾವಿದೆ ವಿ‘ುಷಿ ದಿವ್ಯಶ್ರೀ ಎಸ್.ವಟಿ ಅವರಿಗೆ ಆರ್ಯ‘ಟ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂ‘ದಲ್ಲಿ ಆರ್ಯ‘ಟ ಸಾಂಸ್ಕೃತಿಕ ಸಂಸ್ಥೆಯಿಂದ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಬೇಲೂರಿನ ಖ್ಯಾತ ಸಾಹಿತಿ ಹಾಗೂ ಸಂಶೋ‘ಕ ಶ್ರೀವತ್ಸ ಎಸ್.ವಟಿ ಅವರ ಪುತ್ರಿ ದಿವ್ಯಶ್ರೀ ಅವರಿಗೆ ಆರ್ಯ‘ಟ ಪ್ರಶಸ್ತಿ ದೊರಕಿರುವುದು ತಾಲೂಕಿಗೆ ಹೆಮ್ಮೆ ತಂದಿದೆ. ತಂದೆಯಂತೆ ಮಗಳು ಇನ್ನು ಉನ್ನತ ಮಟ್ಟಕ್ಕೆ ಬೆಳೆದು ‘ರತನಾಟ್ಯ ಕ್ಷೇತ್ರದಲ್ಲಿ ಹೆಸರು ಮಾಡಲಿ ಎಂಬುದು ಎಲ್ಲರ ಹಾರೈಕೆಯಾಗಿದೆ. ಉಚ್ಚ ನ್ಯಾಯಲಯದ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್, ಕೇಂದ್ರ ಕಸಾಪ ಅ‘್ಯಕ್ಷ ಡಾ.ಮಹೇಶ್‌ಜೋಷಿ, ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾ‘ರಣ, ಆರ್ಯ‘ಟ ಸಂಸ್ಥೆಯ ಸಂಸ್ಥಾಪಕ ಹುಸ್ಕೂರು ಲಕ್ಷ್ಮೀನಾರಾಯಣರಾವ್ ಪ್ರಶಸ್ತಿ ಪ್ರದಾನ ಮಾಡಿದರು.

 

The Daily News Media

The Daily News Media