ದಿ ಡೈಲಿ ನ್ಯೂ ಬೆಂಗಳೂರು
ನಾನು ಅಭಿವೃದಿ? ಆಧಾರದ ಮೇಲೆ ಮತ ಕೇಳುತ್ತಿದ್ದೇನೆ. ಕ್ಷೇತ್ರದ ಅಭಿವೃದಿ? ಮಾಡುವವರು ಬೇಕಾ ಅಥವಾ ಐದು ವರ್ಷಕ್ಕೊಮ್ಮೆ ?ಂದು ಕಣ್ಣೀರಾಕುವವರು ಬೇಕಾ? 10ವರ್ಷಗಳ ಹಿಂದೆ ಕ್ಷೇತ್ರ ಹೇಗಿತ್ತು? ಈಗ ಏನೆಲ್ಲಾ ಆಗಿದೆ ಎಂ?ುದನ್ನು ಮತದಾರರೇ ಅವಲೋಕಿಸಲಿ. ಕಣ್ಣೀರಾಕಿದಾಕ್ಷಣ ಅಭಿವೃದಿ? ಆಗಲ್ಲ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ?.ಟಿ.ಸೋಮಶೇಖ? ಅವರು ಹೇಳಿದರು.
ಕೊಡಿಗೇಹಳ್ಳಿ, ಸೂಲಿಕೆರೆ, ರಾಮೋಹಳ್ಳಿ, ಚುಂಚನಕುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಸಕನಾಗಿ, ಸಚಿವನಾಗಿ ಕ್ಷೇತ್ರದ ಅಭಿವೃದಿ?ಗೆ ಶ್ರಮಿಸಿದ್ದೇನೆ. ಮೂಲಸೌಕರ್ಯಕ್ಕೆ ಒತ್ತು ನೀಡಿದ್ದೇನೆ. ಶೇ.70-80ರಷ್ಟು ಕಾಮಗಾರಿ ಮುಕ್ತಾಯವಾಗಿದೆ. ಕೋವಿ? ಸಂದರ್ಭದಲ್ಲಿ ಜನತೆಯ ಕಷ್ಟಕ್ಕೆ ಸ್ಪಂದಿಸಿದ್ದೇನೆ ಎಂದು ಹೇಳಿದರು.
ಸೀಗೇಹಳ್ಳಿ ಗ್ರಾಮದಲ್ಲಿ ಜೆಡಿಎ?ನ ಹತ್ತಾರು ಯುವ ಕಾರ್ಯಕರ್ತರು ಎ?.ಟಿ.ಸೋಮಶೇಖ? ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.