ಅಂಬೇಡ್ಕರ್ ಜಯಂತಿ ಸರಳಾಚರಣೆ

ಜಾಲಹಳ್ಳಿ: ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಜೆಪಿಎಲ್ ಕಮಿಟಿಯಿಂದ ಅಂಬೇಡ್ಕರ್ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಶಂಕರಗೌಡ ಮಾಲಿ ಪಾಟೀಲ್, ಶಿವು ಪಾಣಿ, ನರಸಣ್ಣ ನಾಯಕ, ಮೌನೇಶ್ ದೇಸಾಯಿ, ‘ಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ವೇಳೆ ರೈತ ಮುಖಂಡ ನರಸಣ್ಣ ನಾಯಕ ಮಾತನಾಡಿ, ಸರಕಾರಗಳು ಅಂಬೇಡ್ಕರ್ ಆಶಯದಂತೆ ಆಡಳಿತ ನಡೆಸಲು ವಿಲವಾಗಿವೆ. ಯುವಕರು ಸಂವಿ‘ಾನವನ್ನ ಅರ್ಥೈಸಿಕೊಂಡು, ಪ್ರಶ್ನೆ ಮಾಡುವಂತ ಪ್ರವೃತ್ತಿ ಬೆಳಸಿಕೊಳ್ಳಬೇಕು ಎಂದರು. ಜೆಪಿಎಲ್ ಅ‘್ಯಕ್ಷ ಸಿದ್ದಯ್ಯ ಸ್ವಾಮಿ ಚನ್ನಮಠ, ಈಶಪ್ಪ ಸೌದ್ರಿ, ಗ್ರಾಪಂ ಸದಸ್ಯ ಮಕ್ತುಮ್ ಬಾಷಾ, ಹನುಮಂತ ಬಿಸಲ್, ಶಬ್ಬೀರ್,ಬಸವರಾಜ ಲಿಂಗದಹಳ್ಳಿ, ಶಿವರಾಜ ಲಿಂಗದಹಳ್ಳಿ, ರಾಜು ದೊರೆ,ರಮೇಶಬಾವಿಮನಿ, ಶ್ರೀಕಾಂತ, ಹನುಮಂತ ಮಡಿವಾಳ, ಆನಂದ ನಿಶಾಣಿ ಇತರರಿದ್ದರು.
ಇದೆ ಸಂದ‘ರ್ದಲ್ಲಿ ಜೆಪಿಎಲ್ ಮೊದಲನೇ ಕ್ವಾರ್ಟರ್ ೈನಲ್ ಪಂದ್ಯದಲ್ಲಿ ಸ್ವಾಮಿ ವಿವೇಕಾನಂದ ತಂಡದ ವಿರುದ್ಧ ಜಾಲಹಳ್ಳಿ ಜಾಗ್ವರ್ ತಂಡ ಸುಲ‘ ಜಯ ಸಾಧಿಸಿ ಸೆಮಿೈನಲ್ ಪ್ರವೇಶಿಸಿತು.

The Daily News Media

The Daily News Media